ಶನಿವಾರ, 14 ಮಾರ್ಚ್ 2026
×
ADVERTISEMENT

ನಿವೇಶನ ರಹಿತ ಬಡವರಿಗೆ ಆ.15ರೊಳಗೆ ಹಕ್ಕು ಪತ್ರ ವಿತರಣೆ: ಶಾಸಕ ಬಸವರಾಜ ಶಿವಣ್ಣನವರ

Published : 20 ಜೂನ್ 2025, 15:41 IST
Last Updated : 20 ಜೂನ್ 2025, 15:41 IST
ADVERTISEMENT
ಫಾಲೋ ಮಾಡಿ
Comments
ಸಭೆಯಲ್ಲಿ ಕೇಳಿದ್ದು...
ಮುಖ್ಯ ರಸ್ತೆಯಲ್ಲಿ ಶಿಥಿಲಗೊಂಡ ಕಟ್ಟಡ ನೆಲಸಮಗೊಳಿಸಲು ಲೋಕೋಪಯೋಗಿ ಇಲಾಖೆಗೆ ಪ್ರಸ್ತಾವ ಸಲ್ಲಿಕೆ. ಹನುಮನಮಟ್ಟಿ ಕೃಷಿ ಕಾಲೇಜಿಗೆ ಪೈಪಲೈನ್‌ ಮೂಲಕ ನೀರು ಪೂರೈಕೆ ನದಿ ನೀರು ಹೆಚ್ಚು ಬಳಕೆ ಮಾಡುವ ಕದರಮಂಡಲಗಿ ಗ್ರಾಮ ಪಂಚಾಯತಿ ವಿರುದ್ದ ಕ್ರಮಕ್ಕೆ ನಿರ್ಧಾರ. ಮನೆಮನೆಗೆ ಗುರುತಿನ ಪ್ಲೇಟ್ ಅಳವಡಿಸಲು ಗುತ್ತಿಗೆ ನೀಡಲು ಸಭೆ ಅನುಮತಿ. ಪುರಸಭೆಯಿಂದ ನೀಡಿದ ನಿವೇಶನಗಳನ್ನು ಬಳಸದ ಸಂಘ ಸಂಸ್ಥೆಗಳಿಂದ ಜಾಗೆಯನ್ನು ಮರಳಿ ಪಡೆಯಲು ಸದಸ್ಯರಿಂದ ಒತ್ತಾಯ ಕೇಳಿಬಂದಿತು.

ಪ್ರಜಾವಾಣಿ ಆ್ಯಪ್ ಇಲ್ಲಿದೆ: ಆಂಡ್ರಾಯ್ಡ್ | ಐಒಎಸ್ | ವಾಟ್ಸ್ಆ್ಯಪ್, ಎಕ್ಸ್, ಫೇಸ್‌ಬುಕ್ ಮತ್ತು ಇನ್‌ಸ್ಟಾಗ್ರಾಂನಲ್ಲಿ ಪ್ರಜಾವಾಣಿ ಫಾಲೋ ಮಾಡಿ.

ADVERTISEMENT
ADVERTISEMENT
ADVERTISEMENT