ಅಭಿನಂದನಾ ನುಡಿಗಳನ್ನು ಹಿರಿಯ ಸಾಹಿತಿ ಸತೀಶ ಕುಲಕರ್ಣಿ, ಎಡಗೋಡ ಸರ್ಕಾರಿ ಪ್ರೌಢಶಾಲೆಯ ಮುಖ್ಯೋಪಾಧ್ಯಾಯ ಬಸವರಾಜ ತೆವರಿ ಹಾಗೂ ಶರೀಫ ನದಾಫ ನುಡಿದರು. ಸರ್ವಶ್ರೀ ಎ.ಎಫ್. ರಿತ್ತಿ ವೀರೇಶ ಬೆಲ್ಲದ, ಭರಮಗೌಡ ಗಂಗಪ್ಪನವರ, ಶಕುಂತಲಾ ಹುಲ್ಮನಿ, ಶಾರದಾ ಹತ್ತಿಮತ್ತೂರ, ಸಾಹೇಬಬಿ ರಿತ್ತಿ, ಶಾಹೀನ್ತಾಜ್ ಫಾರುಕಿ ಪಾಲ್ಗೊಂಡಿದ್ದರು.