ಬಳಿಕ ಭಕ್ತರ ಹರ್ಷೋದ್ಭಾರದ ನಡುವೆ ಪಟ್ಟಣ ಹೊರಭಾಗದ ಪಿಳ್ಳನಗಟ್ಟಿ ದೇವಸ್ಥಾನಕ್ಕೆಪಲ್ಲಕ್ಕಿಗಳು ಭೇಟಿ ನೀಡಿದ್ದವು.ಪಿಳ್ಳನಗಟ್ಟಿಯಿಂದ ಮರಳಿದಪಲ್ಲಕ್ಕಿಗಳು ಕೆಲಹೊತ್ತು ಕಲ್ಲಬಾವಿ ಹತ್ತಿರ ನೆಲೆಗೊಂಡಿದ್ದವು. ನಂತರ ಮೂಲದೇವಸ್ಥಾನಗಳಿಗೆ ಪಲ್ಲಕ್ಕಿಗಳು ಮರಳಿದವು.ಪಟ್ಟಣ ಹೊರಭಾಗದ ಮಲ್ಲಿಗಾರ ಗುಡ್ಡದಲ್ಲಿನ ಸಿದ್ದರಾಮೇಶ್ವರ ದೇವಸ್ಥಾನದ ಬನ್ನಿ ಮಂಟಪವನ್ನು ವಿದ್ಯುತ್ ದೀಪಗಳಿಂದಸಿಂಗಾರ ಮಾಡಲಾಗಿತ್ತು.