ಇನ್ನೂ ಸಿರಿ ಧಾನ್ಯಗಳಿಂದ ತುಮಕೂರು ಸಿದ್ಧಗಂಗಾಮಠದ ಶಿವಕುಮಾರ ಸ್ವಾಮೀಜಿ, ಹುಕ್ಕೇರಿಮಠದ ಲಿಂ. ಶಿವಬಸವ ಸ್ವಾಮೀಜಿ ಹಾಗೂ ಶಿವಲಿಂಗ ಸ್ವಾಮೀಜಿ ಭಾವಚಿತ್ರ, ಜಗದ್ಗುರು ಬಸವಣ್ಣ, ಭುವನೇಶ್ವರಿ ದೇವಿ, ವೀರಯೋಧ ಸ್ಮಾರಕ ಸೇರಿದಂತೆ ಇತರೆ ಗಣ್ಯ ವ್ಯಕ್ತಿಗಳ ಚಿತ್ರಗಳನ್ನು ಸಿರಿ ಧಾನ್ಯಗಳಲ್ಲಿ, ರಂಗೋಲಿಯಲ್ಲಿ ಬಿಡಿಸಲಾಗುತ್ತಿದೆ ಎಂದರು.