ಜಿಲ್ಲಾ ಘಟಕದ ಅಧ್ಯಕ್ಷ ಮಲ್ಲಿಕಾರ್ಜುನ ಹಲಗೇರಿ ಅಧ್ಯಕ್ಷತೆ ವಹಿಸಿದ್ದರು. ಜಿಲ್ಲಾ ಕಾರ್ಯಾಧ್ಯಕ್ಷ ಉಮೇಶ ತಳವಾರ, ಎಂ.ಬಿ. ಸಾವಜ್ಜಿಯವರ, ಸಿದ್ದಬಸಪ್ಪ ಯಾದವ, ಪ್ರಕಾಶ ಬಾರ್ಕಿ, ಬಸವರಾಜ ಆದಿ, ರವಿ ಬತ್ತದ, ಮಾಲತೇಶ ಸಿಡಗನಾಳ, ಮಲ್ಲಪ್ಪ ಬೇವಿನಮರದ, ಮಾಲತೇಶ ಬೇವಿನಹಿಂಡಿ, ಸುರೇಶ ನಾಯ್ಕ, ಆರ್.ಬಿ. ಪಾಟೀಲ, ಕೆ.ಎಂ. ಸುಂಕದ, ಮಲ್ಲಿಕಾರ್ಜುನ ಅರಳಿ ಇದ್ದರು.