ಶುಕ್ರವಾರ, 8 ಆಗಸ್ಟ್ 2025
×
ADVERTISEMENT
ADVERTISEMENT

ರಾಣೆಬೆನ್ನೂರು | ಹೈಟೆಕ್‌ ಮಾರುಕಟ್ಟೆ; ಮತ್ತಷ್ಟು ತಡ

ಪುನಃ 3 ತಿಂಗಳ ಕಾಲಾವಕಾಶ ಕೋರಿದ ಕೆಎಚ್‌ಬಿ
ಮುಕ್ತೇಶ್ವರ ಪಿ. ಕೂರಗುಂದಮಠ
Published : 8 ಆಗಸ್ಟ್ 2025, 4:06 IST
Last Updated : 8 ಆಗಸ್ಟ್ 2025, 4:06 IST
ಫಾಲೋ ಮಾಡಿ
Comments
ಗುತ್ತಿಗೆದಾರರು ಕಾಲಹರಣ ಮಾಡದೇ ಹೈಟೆಕ್‌ ರೇಷ್ಮೆ ಮಾರುಕಟ್ಟೆ ನಿರ್ಮಾಣ ಕೆಲಸವನ್ನು ವೇಗಗೊಳಿಸಬೇಕು. ತ್ವರಿತವಾಗಿ ಮಾರುಕಟ್ಟೆ ಆರಂಭಿಸಬೇಕು
ಹರೀಶ ಗುರುಶಾಂತಪ್ಪ ಕರೂರ ಚಳಗೇರಿ ರೈತ
ಹೈಟೆಕ್‌ ರೇಷ್ಮೆ ಮಾರುಕಟ್ಟೆಯ ಕಾಮಗಾರಿ ಪ್ರಗತಿಯಲ್ಲಿದೆ. ಕಟ್ಟಡ ಕಾಮಗಾರಿ ಮುಗಿದ ಕೂಡಲೇ ರೇಷ್ಮೆ ಇಲಾಖೆಗೆ ಹಸ್ತಾಂತರಿಸಲಾಗುವುದು.
ಹುಸೈನಬಿ ಕೋಲಾರ ಪ್ರಭಾರಿ ಅಧಿಕಾರಿ ಕರ್ನಾಟಕ ಗೃಹ ಮಂಡಳಿ

ಪ್ರಜಾವಾಣಿ ಆ್ಯಪ್ ಇಲ್ಲಿದೆ: ಆಂಡ್ರಾಯ್ಡ್ | ಐಒಎಸ್ | ವಾಟ್ಸ್ಆ್ಯಪ್, ಎಕ್ಸ್, ಫೇಸ್‌ಬುಕ್ ಮತ್ತು ಇನ್‌ಸ್ಟಾಗ್ರಾಂನಲ್ಲಿ ಪ್ರಜಾವಾಣಿ ಫಾಲೋ ಮಾಡಿ.

ADVERTISEMENT
ADVERTISEMENT
ADVERTISEMENT