ಹಾವೇರಿಯ ಸುಭಾಷ್ ವೃತ್ತದ ಸಮೀಪದಲ್ಲಿ ಮರವನ್ನು ಕಡಿದು ರಸ್ತೆ ಮೇಲೆ ಇರಿಸಿರುವ ಅವಶೇಷ
ಸಾರ್ವಜನಿಕ ಪ್ರದೇಶದಲ್ಲಿರುವ ಮರ ಕಡಿಯಲು ಅನುಮತಿ ಕಡ್ಡಾಯ. ಸಜ್ಜನರ ಪ್ಯಾರಡೈಸ್ ಬಳಿಯ ಮರವನ್ನು ಕಡಿದಿರುವ ಬಗ್ಗೆ ಪರಿಶೀಲಿಸಿ ಕ್ರಮ ಕೈಗೊಳ್ಳಲಾಗುವುದು.
ಎಚ್. ಕಾಂತರಾಜು, ನಗರಸಭೆ ಪೌರಾಯುಕ್ತ
ಅನುಮತಿ ಇಲ್ಲದೇ ಮರ ಕಡಿಯಬಾರದು. ಹಾವೇರಿಯಲ್ಲಿ ಎಲ್ಲೆಲ್ಲಿ ಮರ ಕಡಿದಿದ್ದಾರೆ ? ಎಂಬ ಬಗ್ಗೆ ಮಾಹಿತಿ ಪಡೆದು ತಪ್ಪಿತಸ್ಥರ ವಿರುದ್ಧ ಕ್ರಮ ಕೈಗೊಳ್ಳುವಂತೆ ಪೌರಾಯುಕ್ತರಿಗೆ ಸೂಚಿಸುತ್ತೇನೆ.