ಬುಧವಾರ, 4 ಮಾರ್ಚ್ 2026
×
ADVERTISEMENT

ಮರಗಳ ಮಾರಣಹೋಮ: ಅಧಿಕಾರಿಗಳು ಮೌನ

ಸರ್ಕಾರಿ ಜಾಗ, ಸಾರ್ವಜನಿಕ ರಸ್ತೆಯ ಮರಗಳಿಗೆ ಕೊಡಲಿಯೇಟು | ತಪ್ಪಿತಸ್ಥರ ವಿರುದ್ಧ ಕ್ರಮಕ್ಕೆ ಜನರ ಆಗ್ರಹ
Published : 4 ಮಾರ್ಚ್ 2026, 5:36 IST
Last Updated : 4 ಮಾರ್ಚ್ 2026, 5:36 IST
ADVERTISEMENT
ಫಾಲೋ ಮಾಡಿ
Comments
ಹಾವೇರಿಯ ಸುಭಾಷ್ ವೃತ್ತದ ಸಮೀಪದಲ್ಲಿ ಮರವನ್ನು ಕಡಿದು ರಸ್ತೆ ಮೇಲೆ ಇರಿಸಿರುವ  ಅವಶೇಷ
ಹಾವೇರಿಯ ಸುಭಾಷ್ ವೃತ್ತದ ಸಮೀಪದಲ್ಲಿ ಮರವನ್ನು ಕಡಿದು ರಸ್ತೆ ಮೇಲೆ ಇರಿಸಿರುವ  ಅವಶೇಷ
ಸಾರ್ವಜನಿಕ ಪ್ರದೇಶದಲ್ಲಿರುವ ಮರ ಕಡಿಯಲು ಅನುಮತಿ ಕಡ್ಡಾಯ. ಸಜ್ಜನರ ಪ್ಯಾರಡೈಸ್ ಬಳಿಯ ಮರವನ್ನು ಕಡಿದಿರುವ ಬಗ್ಗೆ ಪರಿಶೀಲಿಸಿ ಕ್ರಮ ಕೈಗೊಳ್ಳಲಾಗುವುದು.
ಎಚ್. ಕಾಂತರಾಜು, ನಗರಸಭೆ ಪೌರಾಯುಕ್ತ
ಅನುಮತಿ ಇಲ್ಲದೇ ಮರ ಕಡಿಯಬಾರದು. ಹಾವೇರಿಯಲ್ಲಿ ಎಲ್ಲೆಲ್ಲಿ ಮರ ಕಡಿದಿದ್ದಾರೆ ? ಎಂಬ ಬಗ್ಗೆ ಮಾಹಿತಿ ಪಡೆದು ತಪ್ಪಿತಸ್ಥರ ವಿರುದ್ಧ ಕ್ರಮ ಕೈಗೊಳ್ಳುವಂತೆ ಪೌರಾಯುಕ್ತರಿಗೆ ಸೂಚಿಸುತ್ತೇನೆ.
ಸಿ. ಚಂದ್ರಪ್ಪ ಯೋಜನಾ ನಿರ್ದೇಶಕ, ನಗರಾಭಿವೃದ್ಧಿ ಕೋಶ

ಪ್ರಜಾವಾಣಿ ಆ್ಯಪ್ ಇಲ್ಲಿದೆ: ಆಂಡ್ರಾಯ್ಡ್ | ಐಒಎಸ್ | ವಾಟ್ಸ್ಆ್ಯಪ್, ಎಕ್ಸ್, ಫೇಸ್‌ಬುಕ್ ಮತ್ತು ಇನ್‌ಸ್ಟಾಗ್ರಾಂನಲ್ಲಿ ಪ್ರಜಾವಾಣಿ ಫಾಲೋ ಮಾಡಿ.

ADVERTISEMENT
ADVERTISEMENT
ADVERTISEMENT