ಸಾಹಿತಿ ಎ.ಕೆ.ಆದವಾನಿಮಠ, ಮುಖಂಡರಾದ ಫಕ್ಕೀರಪ್ಪ ಸಂಗಣ್ಣವರ, ಸಿ.ಎಸ್.ಮತ್ತಿಗಟ್ಟಿ, ಚನ್ನಬಸಪ್ಪ ಪಾಟೀಲ, ನಿಂಗಪ್ಪ ಬಾಕರ್ಿ, ಬಸಲಿಂಗಪ್ಪ ನರಗುಂದ, ನವೀನ ಕಲ್ಲೋಳಿಮಠ, ಮಹೇಶ ತಳವಾರ, ಐ.ವಿ.ಪಾಟೀಲ, ಶರಣಪ್ಪ ಕಿವುಡನವರ, ಮಾತನಾಡಿದರು. ಮುಖಂಡರಾದ ಬಸಪ್ಪ ಹಾವೇರಿ, ಗದಿಗೆಪ್ಪ ಶೆಟ್ಟರ, ಗಂಗಣ್ಣ ಬಡ್ಡಿ, ಫಕ್ಕೀರೇಶ ಚಿಕ್ಕಮಠ, ಮುತ್ತಣ್ಣ ಗುಡಗೇರಿ, ಗೀರೀಶಗೌಡ ಪಾಟೀಲ, ನಂದೀಶ ಯಲಿಗಾರ, ಶಶಿಧರ ಯಲಿಗಾರ, ಶಂಕರಗೌಡ ಪಾಟೀಲ, ಪ್ರಕಾಶ ಕುದರಿ, ನಿಂಗಪ್ಪ ಜವಳಿ, ಎ.ಎ.ಮುಲ್ಲಾ, ಸಿ.ಎಸ್.ಹಿರೇಮಠ, ವಿ.ಎಸ್.ಪಾಟೀಲ ಇದ್ದರು.