ಮಂಗಳವಾರ, 12 ಆಗಸ್ಟ್ 2025
×
ADVERTISEMENT
ADVERTISEMENT

ಶಿಗ್ಗಾವಿ | ಸಿಗದ ಸೂಕ್ತ ಬೆಲೆ: ಚೆಂಡು ಹೂ ಬೆಳೆದವರು ಕಂಗಾಲು

ಎಂ.ವಿ. ಗಾಡದ
Published : 12 ಆಗಸ್ಟ್ 2025, 2:41 IST
Last Updated : 12 ಆಗಸ್ಟ್ 2025, 2:41 IST
ಫಾಲೋ ಮಾಡಿ
Comments
ಮಾರಾಟಕ್ಕೆ ಕಳುಹಿಸಲು ಸಿದ್ಧಪಡಿಸಿದ ಚೆಂಡು ಹೂವಿನ ಚೀಲಗಳು
ಮಾರಾಟಕ್ಕೆ ಕಳುಹಿಸಲು ಸಿದ್ಧಪಡಿಸಿದ ಚೆಂಡು ಹೂವಿನ ಚೀಲಗಳು
ಕಂಪನಿಯವರು ನೇರವಾಗಿ ರೈತರನ್ನು ಸಂಪರ್ಕಿಸಿ ಚೆಂಡು ಹೂವು ಖರೀದಿಸಬೇಕು. ಮಧ್ಯವರ್ತಿಗಳನ್ನು ಕಿತ್ತು ಹಾಕಬೇಕು. ಲಾಭದ ಹಣವನ್ನು ನೇರವಾಗಿ ರೈತರಿಗೆ ನೀಡಬೇಕು
ರಾಮಕೃಷ್ಣ ದಂಡಿನ, ಖುರ್ಸಾಪುರ ರೈತ 
ಮಳೆಯಿಂದ ಚೆಂಡು ಹೂವು ಬೆಳೆ ಹಾನಿಯಾದ ಬಗ್ಗೆ ಸಮೀಕ್ಷೆ ನಡೆಸಲಾಗುತ್ತಿದ್ದು ವರದಿ ಸಿದ್ಧಪಡಿಸಿ ಹಿರಿಯ ಅಧಿಕಾರಿಗಳಿಗೆ ಸಲ್ಲಿಸಲಾಗುವುದು
ವಿಜಯಕುಮಾರ ಶಿಗ್ಗಾವಿ, ತೋಟಗಾರಿಕೆ ಇಲಾಖೆ ಅಧಿಕಾರಿ 

ಪ್ರಜಾವಾಣಿ ಆ್ಯಪ್ ಇಲ್ಲಿದೆ: ಆಂಡ್ರಾಯ್ಡ್ | ಐಒಎಸ್ | ವಾಟ್ಸ್ಆ್ಯಪ್, ಎಕ್ಸ್, ಫೇಸ್‌ಬುಕ್ ಮತ್ತು ಇನ್‌ಸ್ಟಾಗ್ರಾಂನಲ್ಲಿ ಪ್ರಜಾವಾಣಿ ಫಾಲೋ ಮಾಡಿ.

ADVERTISEMENT
ADVERTISEMENT
ADVERTISEMENT