ಉಪನ್ಯಾಸಕ ಈಶ್ವರಪ್ಪ ಡಿ.ಕೊರಗರ ವಿಶೇಷ ಉಪನ್ಯಾಸ ನೀಡಿದರು. ಜಿಲ್ಲಾ ಕೊರವರ ಸಂಘದ ಕೃಷ್ಣಪ್ಪ ಭಜಂತ್ರಿ ಪ್ರಾಸ್ತಾವಿಕವಾಗಿ ಮಾತನಾಡಿದರು. ಬಸವರಾಜ ಭಜಂತ್ರಿ ಶಹನಾಯಿ ವಾದನ, ರೇಖಾ ಕುಲಕರ್ಣಿ ವಚನ ಗಾಯನ ಮಾಡಿದರು. ಆರ್.ವಿ.ಚಿನ್ನಿಕಟ್ಟಿ ಸ್ವಾಗತಿಸಿದರು. ಜಿಲ್ಲಾ ಕೊರವರ ಸಂಘದ ಅಧ್ಯಕ್ಷ ವೆಂಕಟೇಶ ಡಿ.ಬಿಜಾಪುರ, ಬಿ.ಟಿ ಕೊರವರ, ಬಿ.ಜಿ ಕೊರವರ ಇದ್ದರು.