ಹನಮನಮಟ್ಟಿ ಕೃಷಿ ಮಹಾವಿದ್ಯಾಲಯದ ಕೃಷಿ ಕೀಟ ಶಾಸ್ತ್ರದ ಪ್ರಾಧ್ಯಾಪಕ ಡಾ.ಆರ್.ವೀರಣ್ಣ ಅವರಿಗೆ ಈ ಕೀಟ ಬಾಧೆಯ ಬಗ್ಗೆ ರೈತರು ವಿವರಿಸಿದ್ದಾರೆ. ಅವರು ಈ ರೋಗಕ್ಕೆ ಎರಡು ತರಹದ ಔಷಧಿ ಸಿಂಪಡಿಸಲು ಹೇಳಿದ್ದು, ಮಳೆ ಇಲ್ಲದ ಸಮಯವನ್ನು ನೋಡಿಕೊಂಡು ಸಿಂಪರಣೆ ಮಾಡಬೇಕು. ಈ ಕೀಟಗಳ ಬಗ್ಗೆ ಭಯಬೇಡ ಎಂದು ತಿಳಿಸಿದ್ದಾರೆ.