ಸಿಪಿಐ ಆರ್.ಆರ್. ಪಾಟೀಲ ನೇತೃತ್ವದಲ್ಲಿ ಪಿಎಸ್ಐ ಕೃಷ್ಣಪ್ಪ ತೋಪಿನ, ಪಿ.ಎಫ್. ನೀರೊಳ್ಳಿ, ಎಎಸ್ಐ ಎಂ.ಟಿ. ಕರಿಯಣ್ಣವರ, ಸಿಬ್ಬಂದಿ ಎಸ್.ಎಂ. ಅಂಗಡಿ, ಬಿ.ಬಿ. ಕೊಕ್ಕರಗುಂದಿ, ಎಫ್.ಎನ್. ಕುಂದೂರು, ಟಿ.ಬಿ. ಪೂಜಾರ, ಪಿ.ಎನ್. ಹೊಸಳ್ಳಿ, ಮಾಲತೇಶ ನ್ಯಾಮತಿ, ರಮೇಶ ಬಡಿಗೇರ, ರಘು ಕದರಮಂಡಲಗಿ ತಂಡವು ಖದೀಮರನ್ನು ಬಂಧಿಸುವಲ್ಲಿ ಯಶಸ್ವಿಯಾದರು.