ನಗರಸಭೆ ಸದಸ್ಯ ಐ.ಯು. ಪಠಾಣ, ನಿಂಗರಾಜ ಶಿವಣ್ಣನವರ, ನಗರಸಭೆ ಉಪಾಧ್ಯಕ್ಷರ ಪತಿ ಐ.ಎ. ಜಮಾದಾರ, ಕಾಂಗ್ರೆಸ್ ಕಾರ್ಯಕರ್ತರಾದ ಉಮೀದ ನದಾಫ, ಮಾಹಾಲಿಂಗಯ್ಯ ಪಾಟೀಲ, ರವಿ ಪುತ್ರನ್ ಮತ್ತಿತರರು ಪ್ರತಿಭಟನೆ ನಡೆಸಿದರು. 16,17,1 ಹಾಗೂ ಇತರೆ ವಾರ್ಡಿನ ಸದಸ್ಯರು ನಗರಸಭೆ ಕಾರ್ಯವೈಖರಿ ಬಗ್ಗೆ ಅಸಮಾಧಾನ ವ್ಯಕ್ತಪಡಿಸಿದರು.