ಗುರುವಾರ, 10 ಜುಲೈ 2025
×
ADVERTISEMENT
ADVERTISEMENT

ಹಾವೇರಿ | ಮಳೆಯೆಂದರೆ ಭಯ: ಮನೆಗೆ ನೀರು ನುಗ್ಗುವ ಭೀತಿ

* ನಾಗೇಂದ್ರನಮಟ್ಟಿ, ಕುಂಬಾರ ಗುಂಡಿ ಜನರ ಯಾತನೆ * ಶಾಶ್ವತ ಪರಿಹಾರ ನೀಡದ ಜನಪ್ರತಿನಿಧಿ–ಅಧಿಕಾರಿಗಳು * ಕೆಳಸೇತುವೆಯಲ್ಲಿ ಹರಿಯುವ ಕೊಳಚೆ ನೀರು
Published : 19 ಮೇ 2025, 3:14 IST
Last Updated : 19 ಮೇ 2025, 3:14 IST
ಫಾಲೋ ಮಾಡಿ
Comments
ಹಾವೇರಿಯ ನಾಗೇಂದ್ರನಮಟ್ಟಿಯ ರೈಲ್ವೆ ಕೆಳಸೇತುವೆ ಶಿಥಿಲಗೊಂಡಿರುವುದು
ಹಾವೇರಿಯ ನಾಗೇಂದ್ರನಮಟ್ಟಿಯ ರೈಲ್ವೆ ಕೆಳಸೇತುವೆ ಶಿಥಿಲಗೊಂಡಿರುವುದು
ಹಾವೇರಿ ಗುತ್ತಲ ರಸ್ತೆಯಲ್ಲಿರುವ ಕುಂಬಾರ ಗುಂಡಿ ಪ್ರದೇಶದಲ್ಲಿರುವ ಮನೆಗಳು
ಹಾವೇರಿ ಗುತ್ತಲ ರಸ್ತೆಯಲ್ಲಿರುವ ಕುಂಬಾರ ಗುಂಡಿ ಪ್ರದೇಶದಲ್ಲಿರುವ ಮನೆಗಳು
ಹಾವೇರಿಯ ನಾಗೇಂದ್ರನಮಟ್ಟಿಯ ರೈಲ್ವೆ ಕೆಳಸೇತುವೆಯಲ್ಲಿ ಹರಿಯುತ್ತಿದ್ದ ನೀರಿನಲ್ಲಿ ಬೈಕ್ ಸವಾರರು ಸಂಚರಿಸಿದರು
ಹಾವೇರಿಯ ನಾಗೇಂದ್ರನಮಟ್ಟಿಯ ರೈಲ್ವೆ ಕೆಳಸೇತುವೆಯಲ್ಲಿ ಹರಿಯುತ್ತಿದ್ದ ನೀರಿನಲ್ಲಿ ಬೈಕ್ ಸವಾರರು ಸಂಚರಿಸಿದರು
ಹಾವೇರಿಯ ನಾಗೇಂದ್ರನಮಟ್ಟಿಯ ರೈಲ್ವೆ ಕೆಳ ಸೇತುವೆಯೊಳಗೆ ಜಮೆ ಆಗಿರುವ ತ್ಯಾಜ್ಯ
ಹಾವೇರಿಯ ನಾಗೇಂದ್ರನಮಟ್ಟಿಯ ರೈಲ್ವೆ ಕೆಳ ಸೇತುವೆಯೊಳಗೆ ಜಮೆ ಆಗಿರುವ ತ್ಯಾಜ್ಯ
ತ್ವರಿತವಾಗಿ ಮೇಲ್ಸೇತುವೆ ಆಗಬೇಕು. ಕಾಲುವೆ ಹೂಳೆತ್ತಿ ನೀರು ಹರಿದುಹೋಗಲು ದಾರಿ ಮಾಬೇಕು
ಶಂಕರ ನಾಗೇಂದ್ರನಮಟ್ಟಿ ನಿವಾಸಿ
ನಾಗೇಂದ್ರನಮಟ್ಟಿ ಬ್ಯಾಡಗಿ ಕಾಕೋಳ ಸೇರಿ ಹಲವೆಡೆ ರೈಲ್ವೆ ಮೇಲ್ಸೇತುವೆಗಳ ಅವಶ್ಯವಿದ್ದು ಕೇಂದ್ರ ಸಚಿವರಿಗೆ ಮನವಿ ಸಲ್ಲಿಸಲಾಗಿದೆ
ಬಸವರಾಜ ಬೊಮ್ಮಾಯಿ ಸಂಸದ

ಪ್ರಜಾವಾಣಿ ಆ್ಯಪ್ ಇಲ್ಲಿದೆ: ಆಂಡ್ರಾಯ್ಡ್ | ಐಒಎಸ್ | ವಾಟ್ಸ್ಆ್ಯಪ್, ಎಕ್ಸ್, ಫೇಸ್‌ಬುಕ್ ಮತ್ತು ಇನ್‌ಸ್ಟಾಗ್ರಾಂನಲ್ಲಿ ಪ್ರಜಾವಾಣಿ ಫಾಲೋ ಮಾಡಿ.

ADVERTISEMENT
ADVERTISEMENT
ADVERTISEMENT