<p><strong>ರಟ್ಟೀಹಳ್ಳಿ:</strong> ಮಾನವೀಯತೆಯನ್ನು ಜೀವಂತವಾಗಿರಿಸುವುದು ಎಂಬ ಕಲ್ಪನೆಯೊಂದಿಗೆ ಸರ್ ಹೆನ್ರಿ ಡ್ಯುನಾಂಟ್ ಅವರ ಜನ್ಮದಿನಾಚರಣೆಯನ್ನು ವಿಶ್ವ ರೆಡ್ ಕ್ರಾಸ್ ದಿನಾಚರಣೆಯನ್ನಾಗಿ ಆಚರಿಸಲಾಗುತ್ತಿದೆ ಎಂದು ಮಹಾವಿದ್ಯಾಲಯ ಪ್ರಾಚಾರ್ಯ ರಾಘವೇಂದ್ರ ಎ.ಜಿ. ಹೇಳಿದರು.</p>.<p>ಅವರು ಗುರುವಾರ ವಿಶ್ವ ರೆಡ್ ಕ್ರಾಸ್ ದಿನಾಚರಣೆ ಕಾರ್ಯಕ್ರಮದಲ್ಲಿ ಮಾತನಾಡಿದರು.</p>.<p>ವಿಪತ್ತು ಪೀಡಿತ ಪ್ರದೇಶಗಳ ಸಂಘರ್ಷದ ವೇಳೆ ಆರೋಗ್ಯ, ಬಿಕ್ಕಟ್ಟು ಮತ್ತು ಸಮಾಜದಲ್ಲಿ ಅಸಮಾನತೆ ಹೋಗಲಾಡಿಸಲು ಸ್ವಯಂ ಸೇವಕರಾಗಿ ಮುನ್ನಗ್ಗಬೇಕು ಎನ್ನುವುದು ಇದರ ಕಲ್ಪನೆ, ಪ್ರಸ್ತಾವಿಕವಾಗಿ ರೆಡ್ ಕ್ರಾಸ್ ಸಂಯೋಜಕ ಸಿ.ಎನ್. ಸೊರಟೂರ ಮಾತನಾಡಿದರು.</p>.<p>ಈ ಸಂದರ್ಭದಲ್ಲಿ ಎಚ್.ಬಿ. ಕೆಂಚಳ್ಳಿ, ಬಿ.ಸಿ. ತಿಮ್ಮನೇಹಳ್ಳಿ, ಸಿ.ಎಸ್. ಕಮ್ಮಾರ, ವ್ಹಿ.ಎಸ್.ರೂಳಿ, ಶೇಷಗಿರಿ ತಾಂದಳೆ, ಎಂ.ಆರ್.ಅಂಚಿ, ವೈ.ವೈ. ಮರಳೀಹಳ್ಳಿ, ಸಿ.ಆರ್. ಹಿತ್ತಲಮನಿ, ಉಪಸ್ಥಿತರಿದ್ದರು</p>.<p>ಎಂ.ಎಂ. ಪ್ಯಾಟಿ, ಸುರೇಶ ಓಲೇಕಾರ, ಯಲ್ಲಪ್ಪ ಸುರಗೀಹಳ್ಳಿ ಕಾರ್ಯಕ್ರಮ ನಿರ್ವಹಿಸಿದರು.</p>.<div><p><strong>ಪ್ರಜಾವಾಣಿ ಆ್ಯಪ್ ಇಲ್ಲಿದೆ: <a href="https://play.google.com/store/apps/details?id=com.tpml.pv">ಆಂಡ್ರಾಯ್ಡ್ </a>| <a href="https://apps.apple.com/in/app/prajavani-kannada-news-app/id1535764933">ಐಒಎಸ್</a> | <a href="https://whatsapp.com/channel/0029Va94OfB1dAw2Z4q5mK40">ವಾಟ್ಸ್ಆ್ಯಪ್</a>, <a href="https://www.twitter.com/prajavani">ಎಕ್ಸ್</a>, <a href="https://www.fb.com/prajavani.net">ಫೇಸ್ಬುಕ್</a> ಮತ್ತು <a href="https://www.instagram.com/prajavani">ಇನ್ಸ್ಟಾಗ್ರಾಂ</a>ನಲ್ಲಿ ಪ್ರಜಾವಾಣಿ ಫಾಲೋ ಮಾಡಿ.</strong></p></div>
<p><strong>ರಟ್ಟೀಹಳ್ಳಿ:</strong> ಮಾನವೀಯತೆಯನ್ನು ಜೀವಂತವಾಗಿರಿಸುವುದು ಎಂಬ ಕಲ್ಪನೆಯೊಂದಿಗೆ ಸರ್ ಹೆನ್ರಿ ಡ್ಯುನಾಂಟ್ ಅವರ ಜನ್ಮದಿನಾಚರಣೆಯನ್ನು ವಿಶ್ವ ರೆಡ್ ಕ್ರಾಸ್ ದಿನಾಚರಣೆಯನ್ನಾಗಿ ಆಚರಿಸಲಾಗುತ್ತಿದೆ ಎಂದು ಮಹಾವಿದ್ಯಾಲಯ ಪ್ರಾಚಾರ್ಯ ರಾಘವೇಂದ್ರ ಎ.ಜಿ. ಹೇಳಿದರು.</p>.<p>ಅವರು ಗುರುವಾರ ವಿಶ್ವ ರೆಡ್ ಕ್ರಾಸ್ ದಿನಾಚರಣೆ ಕಾರ್ಯಕ್ರಮದಲ್ಲಿ ಮಾತನಾಡಿದರು.</p>.<p>ವಿಪತ್ತು ಪೀಡಿತ ಪ್ರದೇಶಗಳ ಸಂಘರ್ಷದ ವೇಳೆ ಆರೋಗ್ಯ, ಬಿಕ್ಕಟ್ಟು ಮತ್ತು ಸಮಾಜದಲ್ಲಿ ಅಸಮಾನತೆ ಹೋಗಲಾಡಿಸಲು ಸ್ವಯಂ ಸೇವಕರಾಗಿ ಮುನ್ನಗ್ಗಬೇಕು ಎನ್ನುವುದು ಇದರ ಕಲ್ಪನೆ, ಪ್ರಸ್ತಾವಿಕವಾಗಿ ರೆಡ್ ಕ್ರಾಸ್ ಸಂಯೋಜಕ ಸಿ.ಎನ್. ಸೊರಟೂರ ಮಾತನಾಡಿದರು.</p>.<p>ಈ ಸಂದರ್ಭದಲ್ಲಿ ಎಚ್.ಬಿ. ಕೆಂಚಳ್ಳಿ, ಬಿ.ಸಿ. ತಿಮ್ಮನೇಹಳ್ಳಿ, ಸಿ.ಎಸ್. ಕಮ್ಮಾರ, ವ್ಹಿ.ಎಸ್.ರೂಳಿ, ಶೇಷಗಿರಿ ತಾಂದಳೆ, ಎಂ.ಆರ್.ಅಂಚಿ, ವೈ.ವೈ. ಮರಳೀಹಳ್ಳಿ, ಸಿ.ಆರ್. ಹಿತ್ತಲಮನಿ, ಉಪಸ್ಥಿತರಿದ್ದರು</p>.<p>ಎಂ.ಎಂ. ಪ್ಯಾಟಿ, ಸುರೇಶ ಓಲೇಕಾರ, ಯಲ್ಲಪ್ಪ ಸುರಗೀಹಳ್ಳಿ ಕಾರ್ಯಕ್ರಮ ನಿರ್ವಹಿಸಿದರು.</p>.<div><p><strong>ಪ್ರಜಾವಾಣಿ ಆ್ಯಪ್ ಇಲ್ಲಿದೆ: <a href="https://play.google.com/store/apps/details?id=com.tpml.pv">ಆಂಡ್ರಾಯ್ಡ್ </a>| <a href="https://apps.apple.com/in/app/prajavani-kannada-news-app/id1535764933">ಐಒಎಸ್</a> | <a href="https://whatsapp.com/channel/0029Va94OfB1dAw2Z4q5mK40">ವಾಟ್ಸ್ಆ್ಯಪ್</a>, <a href="https://www.twitter.com/prajavani">ಎಕ್ಸ್</a>, <a href="https://www.fb.com/prajavani.net">ಫೇಸ್ಬುಕ್</a> ಮತ್ತು <a href="https://www.instagram.com/prajavani">ಇನ್ಸ್ಟಾಗ್ರಾಂ</a>ನಲ್ಲಿ ಪ್ರಜಾವಾಣಿ ಫಾಲೋ ಮಾಡಿ.</strong></p></div>