ಜಿಲ್ಲಾಧಿಕಾರಿ ಸಂಜಯ ಶೆಟ್ಟೆಣ್ಣವರ ಅವರಿಗೆ ಮನವಿ ಪತ್ರ ಸಲ್ಲಿಸಲಾಯಿತು.ರೈತ ಮುಖಂಡರಾದ ನೂರ್ ಅಹಮದ್ ಮುಲ್ಲಾ, ಬಸವರಾಜ ದು.ತಳವಾರ, ಹಾಲೇಶ ಕೆರುಡಿ, ಪ್ರಭಣ್ನ ರಾಗೇರ, ಜಗದೀಶ ಬಳ್ಳಾರಿ, ರಾಜು ತರ್ಲಘಟ್ಟ, ಮಂಜಣ್ಣ ಅರಳಿ, ಈರಣ್ಣ ಮುದಿಯಪ್ಪನವರ, ಮಾದೇವಪ್ಪ ಮಾಳಮ್ಮನವರ, ಎಂ.ಎನ್.ನಾಯಕ, ರುದ್ರಪ್ಪ ಬಳಿಗಾರ, ಚನ್ನಪ್ಪ ಮರಡೂರ, ಮುತ್ತು ಗುಡಿಗೇರ ಮುಂತಾದವರು ಇದ್ದರು.