ಕರ್ನಾಟಕ ರಾಜ್ಯ ಅಕ್ಷರ ದಾಸೋಹ ಬಿಸಿಯೂಟ ತಯಾರಕರ ಫೆಡರೇಷನ್ ರಾಜ್ಯ ಘಟಕದ ಅಧ್ಯಕ್ಷ ಹೊನ್ನಪ್ಪ ಮರೆಮ್ಮನವರ, ತಾಲ್ಲೂಕು ಸಂಚಾಲಕ ಅಶೋಕ ಕಾಳೆ, ಜಿಲ್ಲಾ ಅಧ್ಯಕ್ಷ ಬಿ.ಡಿ. ಪೂಜಾರ, ಲಕ್ಷ್ಮೀ ಮುಂಡಗೋಡ, ಲಲಿತಾ ಬುಶೇಟ್ಟಿ, ನಾಗರತ್ನ ಕುಲಕರ್ಣಿ, ನಿರ್ಮಲಾ, ಶೋಭಾ ಮಾದರ, ಪ್ರೇಮಕ್ಕ ಧಾರವಾಡ, ಭಾರತಿ ಚಲವಾದಿ, ಸುಶೀಲಾ ಕಟ್ಟಿಮನಿ, ನಿರ್ಮಲಾ ಜವಳಿ ಸೇರಿದಂತೆ ಅನೇಕ ಆಶಾ ಕಾರ್ಯಕರ್ತರು ಇದ್ದರು.