ವಿದ್ಯಾನಗರ ಪಶ್ಚಿಮ ಭಾಗದ ನಾಗರಿಕ ವೇದಿಕೆ ವತಿಯಿಂದ ಸದಾಶಿವ ಸ್ವಾಮೀಜಿ, ನೆಹರು ಓಲೇಕಾರ, ಸಂಜೀವಕುಮಾರ ನೀರಲಗಿ ಅವರನ್ನು ಸನ್ಮಾನಿಸಲಾಯಿತು.ನಗರಸಭೆ ಸದಸ್ಯೆ ಪೂಜಾ ಹಿರೇಮಠ, ಉದ್ಯಮಿ ರಾಜೇಂದ್ರ ಸಜ್ಜನರ, ನವಚೇತನ ಫೌಂಡೇಷನ್ ಅಧ್ಯಕ್ಷ ನಾಗೇಂದ್ರ ಮಾಳಿ, ವಿದ್ಯಾನಗರ ಪಶ್ಚಿಮ ಭಾಗದ ನಾಗರಿಕ ವೇದಿಕೆ ಗೌರವ ಅಧ್ಯಕ್ಷ ಶಂಕರಭಟ್ಟ ಜೋಷಿ, ಅಧ್ಯಕ್ಷ ಪ್ರಕಾಶ ಮಾಳದಕರ, ಉಪಾಧ್ಯಕ್ಷರಾದ ಆನಂದ ಪಾಟೀಲ, ಲಿಂಗರಾಜ ಕುನ್ನೂರ, ಪದಾಧಿಕಾರಿಗಳಾದ ಕುಮಾರ ಆಡೂರ, ಪ್ರಕಾಶ ಶೆಟ್ಟಿ, ಪ್ರಕಾಶ ರೋಣಿಮಠ ಇದ್ದರು.