ಸ್ವಾಮಿನಾಥನ್ ವರದಿ ಜಾರಿ ಮಾಡಬೇಕು, ಕನಿಷ್ಠ ಬೆಂಬಲ ಬೆಲೆಗೆ ಕಾನೂನು ಬಲ ಕೊಡಬೇಕು ಎಂದು ರೈತ ಮುಖಂಡರು ಒತ್ತಾಯಿಸಿದರು. ರೈತ ಮುಖಂಡರಾದ ಮಲ್ಲಿಕಾರ್ಜುನ ಬಳ್ಳಾರಿ,ರುದ್ರಗೌಡ ಕಾಡನಗೌಡ,ಮರಿಗೌಡ ಪಾಟೀಲ್,ದಿಳ್ಳೆಪ್ಪ ಮಣ್ಣೂರ್,ಸುರೇಶ್ ಚಲವಾದಿ, ಚಿಕ್ಕಪ್ಪ ಛತ್ರದ, ದಾನಪ್ಪ ಬಳ್ಳಾರಿ, ಉಮೇಶ್ ಬ್ಯಾಡಗಿ, ಜಾನ್ ಪುನೀತ್, ಅಡಿಯಪ್ಪ ಆಲದಕಟ್ಟಿ ಇದ್ದರು.