ಉಪಾಧ್ಯಕ್ಷ ದಿನೇಶ ದುಗ್ಗಾಣಿ, ಕಾರ್ಯದರ್ಶಿ ಜಗನ್ನಾಥ ಪುಣ್ಯಶೆಟ್ಟಿ, ಪ್ರಮುಖರಾದ ಶರಣು ಪಪ್ಪಾ, ಜಗನ್ನಾಥ ಲೊಡ್ಡಾ, ನಾಗಶೆಟ್ಟಿ ನಿಂಬೂರ, ಬಕ್ಕಪ್ಪ ಗೌನಳ್ಳಿ, ಮಲ್ಲಪ್ಪ ಜಾಡರ್, ನೀಲಕಂಠಪ್ಪ ಚಟ್ನಳ್ಳಿ, ಗುಂಡಪ್ಪ ಕಾಮಣಿ, ರಾಮಚಂದ್ರ ಪೂಜಾರಿ, ಧರ್ಮರಾಜ ಗೌಡನಹಳ್ಳಿ, ಸುಧಾಕರ ಮುರುಡಾ, ದೇವಾಲಯ ಪೂಜಾರಿ ಮಲ್ಲಯ್ಯ ಸ್ವಾಮಿ ಸೇರಿದಂತೆ ಹಲವರು ಹಾಜರಿದ್ದರು.