ಕೆಜಿಬಿ ಬ್ಯಾಂಕ್ ವ್ಯವಸ್ಥಾಪಕಿ ಹರ್ಷಾ ಕುಲಕರ್ಣಿ, ಬಿಜೆಪಿ ಮುಖಂಡ ಆನಂದ ಕಣಸೂರ, ಸಿಆರ್ಪಿ ಅಂಬಿಕಾ ಉಪ್ಪಿನ, ಶರಣಬಸಪ್ಪ ಜೀವಣಗಿ, ಸಂಸ್ಥೆ ಅಧ್ಯಕ್ಷ ಸಂಗಮೇಶ ಇಮಡಾಪುರ, ಶಾಲೆ ಮುಖ್ಯ ಶಿಕ್ಷಕಿ ಸಪ್ನಾ ಇಮಡಾಪುರ, ಶರಣು ರಟಕಲ್, ತಯ್ಯಬ್ ಚೌದ್ರಿ, ಬಾಬು ಜಾಲಳ್ಳಿ, ಮಾರುತಿ ಚೌವಾಣ್ ಮತ್ತಿತರರು ಹಾಜರಿದ್ದರು.