ಕಾರ್ಯಾಚರಣೆಯಲ್ಲಿ ಸಂಶಯಾಸ್ಪದ 9 ಕೀಟನಾಶಕಗಳು ಪತ್ತೆ ಹಚ್ಚಿದರು. ಪರೀಕ್ಷೆಗಾಗಿ ಅವುಗಳನ್ನು ಬೆಂಗಳೂರಿನ ಪ್ರಯೋಗಾಲಯಕ್ಕೆ ಕಳುಹಿಸಿದರು. ಅಸಮರ್ಪಕ ದಾಖಲಾತಿಗಳ ನಿರ್ವಹಣೆ ಮಾಡಿದ ವಿಜಯಲಕ್ಷ್ಮಿ ಆಗ್ರೊ ಏಜೆನ್ಸಿ, ಶಾಂತಾ ಆಗ್ರೊ ಕೇಂದ್ರ, ಪ್ರೀತಿ ಆಗ್ರೊ ಮತ್ತು ಅಮರನಾಥ ಕೃಷಿ ಕೇಂದ್ರ ಮಳಿಗೆಗಳಿಗೆ ಪರಿಕರ ಮಾರಾಟ ತಡೆ ಆದೇಶ ನೀಡಿದರು.