ಜಿಲ್ಲಾ ಮಟ್ಟದ ಸಮಾವೇಶದಲ್ಲಿ ನೂತನ ಜಿಲ್ಲಾ ಸಮಿತಿಯನ್ನು ರಚನೆ ಮಾಡಲಾಯಿತು. ಸ್ನೇಹಾ ಕಟ್ಟಿಮನಿ (ಜಿಲ್ಲಾಧ್ಯಕ್ಷೆ) ಪ್ರೀತಿ ದೊಡ್ಡಮನಿ ಗೋವಿಂದ ಯಳವಾರ ನಾಗರಾಜ ರಾವೂರ (ಜಿಲ್ಲಾ ಉಪಾಧ್ಯಕ್ಷರು) ಎನ್.ಕೆ. ತುಳಜರಾಮ (ಕಾರ್ಯದರ್ಶಿ) ವೆಂಕಟೇಶ ದೇವದುರ್ಗ (ಖಜಾಂಚಿ) 23 ಜನರ ಕಾರ್ಯದರ್ಶಿ ಮಂಡಳಿ ಹಾಗೂ 42 ಜನ ವಿದ್ಯಾರ್ಥಿಗಳ ಸಮಿತಿಯನ್ನು ರಚಿಸಲಾಯಿತು.