ಧಮ್ಮನಾಗ ಭಂತೇಜಿ, ಸಂಘಾನಂದ ಭಂತೆಜೀ, ಮಹಾನಗರ ಪಾಲಿಕೆ ಮೇಯರ್ ವಿಶಾಲ ದರ್ಗಿ, ವಿಧಾನಪರಿಷತ್ ಮಾಜಿ ಸದಸ್ಯರಾದ ಅಲ್ಲಮಪ್ರಭು ಪಾಟೀಲ, ತಿಪ್ಪಣ್ಣಪ್ಪ ಕಮಕನೂರ, ಮುಖಂಡ ನೀಲಕಂಠರಾವ ಮೂಲಗೆ, ಜಯಂತ್ಯುತ್ಸವ ಸಮಿತಿ ಗೌರವಾಧ್ಯಕ್ಷ ವಿಠ್ಠಲ ದೊಡ್ಡಮನಿ, ಅಧ್ಯಕ್ಷ ದಿನೇಶ ದೊಡ್ಡಮನಿ, ಶಾಂತಪ್ಪ ಕೂಡಿ, ಸಿದ್ಧಾರ್ಥ ಪ್ಯಾಟಿ, ರಾಜು ಕಪನೂರು, ಸುನೀಲ್ ಮಾನಪಡೆ, ಸುರೇಶ ಬಡಿಗೇರ, ದಶರಥ, ಅಶ್ವಿನ್ ಸಂಕಾ ಇದ್ದರು.