ಮಂಗಳವಾರ, 3 ಮಾರ್ಚ್ 2026
×
ADVERTISEMENT

ಕಲೆ ಅರಳಲು ಕಾರ್ಯಕ್ಷೇತ್ರ ಮುಖ್ಯ: ಕಲಾವಿದೆ ಪದ್ಮಾ ರೆಡ್ಡಿ

Published : 13 ಏಪ್ರಿಲ್ 2025, 3:50 IST
Last Updated : 13 ಏಪ್ರಿಲ್ 2025, 3:50 IST
ADVERTISEMENT
ಫಾಲೋ ಮಾಡಿ
Comments
24 ವಿರಳ ಕಲಾಕೃತಿಗಳ ಪ್ರದರ್ಶನ
ರಾಮಕಿಂಕರ ಬೈಜ್‌ ಕೆ.ಜಿ.ಸುಬ್ರಮಣ್ಯಂ ಸುಹಾಸ ರಾಯ್ ಪಿನಾಕಿ ಬರುವಾದಂಥ ಹಲವು ಖ್ಯಾತನಾಮ 24 ಕಲಾವಿದರ ತಲಾವೊಂದು ಕಲಾಕೃತಿಯನ್ನು ಅನುಚಂದ್ರ ಕಂಟೆಂಪ್ರರಿ ಆರ್ಟ್‌ ಸ್ಟುಡಿಯೊದಲ್ಲಿ ಪ್ರದರ್ಶಿಸಲಾಗಿದೆ. ವುಡ್‌ಕಟ್‌ ಎಚಿಂಗ್‌ ಜಿಂಕ್‌ ಪ್ಲೇಟ್‌ ಸೆರಿಗ್ರಾಫಿ (ಸ್ಕ್ರೀನ್‌ ಪ್ರಿಂಟ್‌) ಮಾಧ್ಯಮಗಳಲ್ಲಿರುವ ಕಲಾಕೃತಿಗಳು ನೋಡುಗರ ಮನಸೆಳೆಯುತ್ತಿವೆ. ಈ ಅಮೂಲ್ಯ ಕಲಾಕೃತಿಗಳ ಪ್ರದರ್ಶನ ಏಪ್ರಿಲ್‌ 30ರ ತನಕ ನಡೆಯಲಿದೆ. ಆಸಕ್ತರು ಇವುಗಳನ್ನು ಬೆಳಿಗ್ಗೆ 10.30ರಿಂದ ಸಂಜೆ 6 ಗಂಟೆ ತನಕದ ಅವಧಿಯಲ್ಲಿ ಕಣ್ತುಂಬಿಕೊಳ್ಳಬಹುದು.

ಪ್ರಜಾವಾಣಿ ಆ್ಯಪ್ ಇಲ್ಲಿದೆ: ಆಂಡ್ರಾಯ್ಡ್ | ಐಒಎಸ್ | ವಾಟ್ಸ್ಆ್ಯಪ್, ಎಕ್ಸ್, ಫೇಸ್‌ಬುಕ್ ಮತ್ತು ಇನ್‌ಸ್ಟಾಗ್ರಾಂನಲ್ಲಿ ಪ್ರಜಾವಾಣಿ ಫಾಲೋ ಮಾಡಿ.

ADVERTISEMENT
ADVERTISEMENT
ADVERTISEMENT