‘ಮಧ್ಯಪ್ರದೇಶ, ಹರಿಯಾಣ ರಾಜ್ಯಗಳ ಎಪಿಎಂಸಿ ವರ್ತಕರು ಚಳವಳಿ ಆರಂಭಿಸಿದ್ದಾರೆ.ರಾಜ್ಯದವಿಜಯಪುರ, ತಾಳಿಕೋಟೆ, ಶಿವಮೊಗ್ಗ, ಸಾಗರ, ಚಿಕಮಗಳೂರು, ಹುಬ್ಬಳ್ಳಿ, ಚನ್ನಗಿರಿ, ಭೀಮಸಮುದ್ರ, ಯಲ್ಲಾಪುರ, ಶಿರಸಿ ಮತ್ತು ರಾಣೆಬೆನ್ನೂರುಎಪಿಎಂಸಿಗಳ ವರ್ತಕರೂ ಸಹ ಪ್ರತಿಭಟನೆಗೆ ಮುಂದಾಗಿದ್ದಾರೆ’ ಎಂದು ಹೈದರಾಬಾದ್ ಕರ್ನಾಟಕವಾಣಿಜ್ಯ ಮತ್ತು ಕೈಗಾರಿಕಾ ಸಂಸ್ಥೆಯ ಅಧ್ಯಕ್ಷ ಅಮರನಾಥ ಸಿ. ಪಾಟೀಲ, ಕಲಬುರ್ಗಿಯ ಆಹಾರ ಧಾನ್ಯ ಮತ್ತು ಬೀಜ ವರ್ತಕರ ಸಂಘದ ಅಧ್ಯಕ್ಷ ಶಿವಕುಮಾರ ಘಂಟಿ ಹೇಳಿದರು.