ರಾಷ್ಟ್ರೀಯ, ರಾಜ್ಯ, ಕಲ್ಯಾಣ ಕರ್ನಾಟಕ ಮಟ್ಟದ ಬಸವ ಪುರಸ್ಕಾರ ಸ್ವೀಕರಿಸಿದ ವಿ.ಜಿ. ಪೂಜಾರ, ಕಲ್ಯಾಣರಾವ ಪಾಟೀಲ, ಬದರಿನಾಥ ಜಹಗೀರದಾರ, ದಾಕ್ಷಾಯಣಿ ಬಳಬಟ್ಟಿಮಠ, ಚಿ.ಸಿ. ನಿಂಗಣ್ಣ, ಪ್ರೇಮಾ ಹೂಗಾರ, ಶರಣು ಅತನೂರ, ಮನೋಹರ ಮರಗುತ್ತಿ, ನೀಲಮ್ಮ ಹಿರೇಮಠ, ಎಲ್.ಬಿ.ಕೆ. ಆಲ್ದಾಳ, ಹೇಮಾ ದೇಶಮುಖ ಅವರಿಗೆ ಪ್ರಶಸ್ತಿ ಪ್ರದಾನ ಮಾಡಿ ಸನ್ಮಾನಿಸಲಾಯಿತು.