ಜಿಲ್ಲಾ ಬ್ರಾಹ್ಮಣ ಸಂಘದ ಅಧ್ಯಕ್ಷ ನರಹರಿ ಪಾಟೀಲ್, ಪ್ರಮುಖರಾದ ನವಲಿ ಕೃಷ್ಣಾಚಾರ್ಯ, ಗುಂಡಾಚಾರ ನರಿಬೋಳ, ಕೃಷ್ಣಾಜಿ ಕುಲಕರ್ಣಿ, ಪಾಂಡುರಂಗರಾವ ಕಂಪ್ಲಿ, ರಾಘವೇಂದ್ರರಾವ ನೀಲೂರ, ದತ್ತಾತ್ರೇಯ ಭಟ್ ಪೂಜಾರಿ, ಅವಿನಾಶ ಕುಲಕರ್ಣಿ, ರಾಘವೇಂದ್ರ ಕುಲಕರ್ಣಿ ಕೋಗನೂರ, ರವಿ ಲಾತೂರಕರ್, ಕೆ.ಬಿ.ಕುಲಕರ್ಣಿ, ಪ್ರಸಾದ ಹರಿದಾಸ, ಚಂದ್ರಕಾಂತ ನಾಗೂರ, ಶ್ರೀಪಾದ ಜೋಶಿ, ವಿಶ್ವಾಸ್ ಮೋಗರೆಕರ್, ಅನೀಲ್ ಅಷ್ಟಗಿ, ಪವನ ಡೊಂಗರೆ, ಸೌರಭ್ ಕುಲಕರ್ಣಿ, ಗುರುರಾಜ ದೇಶಪಾಂಡೆ, ಪ್ರಸನ್ನ, ಜಯತೀರ್ಥ, ಉದಯಪಾಟೀಲ್, ವಾಸುದೇವರಾವ ಕುಳಗೇರಿ, ರಾಧಾ ಕುಲಕರ್ಣಿ, ಚಂದ್ರಿಕಾ, ಸರೋಜಿನಿ, ಸುಲೋಚನಾ, ಸುಧಾಕರ್, ವಿಜಯ ಕುಲಕರ್ಣಿ, ಅಕ್ಷಯ ಕುಲಕರ್ಣಿ, ರಾಜೇಂದ್ರ, ಪ್ರಹ್ಲಾದ, ಪ್ರಸನ್ನ ದೇಶಪಾಂಡೆ, ಗಿರೀಶ, ಶಾಮರಾವ ಕುಲಕರ್ಣಿ ಇತರರು ಪಾಲ್ಗೊಂಡಿದ್ದರು.