ಪಕ್ಷದ ರಾಜ್ಯ ಪ್ರಧಾನ ಕಾರ್ಯದರ್ಶಿ ಮಹಾದೇವ ಧನ್ನಿ, ರಾಜ್ಯ ಕಾರ್ಯದರ್ಶಿ ಎಲ್.ಆರ್. ಭೋಸ್ಲೆ, ಜಿಲ್ಲಾ ಘಟಕದ ಅಧ್ಯಕ್ಷ ಶರಣಬಸಪ್ಪ ಸೂಗುರ, ಮುಖಂಡರಾದ ಸೂರ್ಯಕಾಂತ ನಿಂಬಾಳಕರ, ಕೆ. ಪ್ರಕಾಶ್, ಜೈಭೀಮ ಶಿಂಧೆ, ಗೋರಕನಾಥ ದೊಡ್ಡಮನಿ, ರಾಜೇಂದ್ರ ದಂಡೋತಿಕರ್, ಯಲ್ಲಪ್ಪ ಛಲವಾದಿ, ಸಿದ್ದರಾಮ ಪೂಜಾರಿ, ಮಂಜುನಾಥ ನಾಲವಾರಕರ ಇದ್ದರು.