ಆಳಂದ ಬಸ್ ಘಟಕದಲ್ಲಿ ಸಾರಿಗೆ ನೌಕರರ ಪ್ರತಿಭಟನೆ ಉದ್ದೇಶಿಸಿ ಹೋರಾಟಗಾರ ಚಂದ್ರಶೇಖರ ಹಿರೇಮಠ ಮಾತನಾಡಿದರು. ಸಾರಿಗೆ ನೌಕರರಾದ ಅಂಬಾರಾಯ, ದೌಲಸಾಬ್, ಸಾಧೀಕ ಅನ್ಸಾರಿ, ನೂರ್ ಅಹ್ಮದ್, ವಿಜಯಕುಮಾರ ಹೆಬಳಿ, ಬಾಬಾ ಮುಲ್ಲಾ, ಈರಣ್ಣ ಧುತ್ತರಗಾಂವ, ಪ್ರಭು ಕಿಸಣಗಿ, ಹೈದರಾಲಿ ಸೂಂಟನೂರು, ಶ್ರೀಶೈಲ ನಾಗಲೇಗಾಂವ, ಅಶೋಕ ಕೊಡಲ ಹಂಗರಗಾ, ದತ್ತಾ ಚಿಂಚೋಳಿ, ಶಿವಶಂಕರ ಕಡಗಂಚಿ ಇದ್ದರು.