ಚಿಂಚೋಳಿಯ ನಿವಾಸಿ ರಾಮಚಂದ್ರ ಕಲಭಾವಿ (60) ಮೃತಪಟ್ವರು. ಶನಿವಾರ ಮಧ್ಯಾಹ್ನ ರಸ್ತೆ ಪಕ್ಕದಲ್ಲಿ ನಡೆದುಕೊಂಡ ಹೋಗಬೇಕಾದರೆ ಹಿಂದಿನಿಂದ ವೇಗವಾಗಿ ಬಂದ್ ಬೈಕ್ ಸವಾರ ಇವರಿಗೆ ನೇರವಾಗಿ ಬೈಕ್ ಗುದ್ದಿಸಿದ. ಬಿದ್ದ ರಭಸಕ್ಕೆ ರಾಮಚಂದ್ರ ಅವರು ಸ್ಥಳದಲ್ಲೇ ಜೀವ ಬಿಟ್ಟರು ಎಂದು ಪ್ರತ್ಯಕ್ಷದರ್ಶಿಗಳು ತಿಳಿಸಿದ್ದಾರೆ.