ಅಧಿಕಾರಿಗಳು ಸರಿಯಾಗಿ ಕಾಲುವೆ ಆಧುನೀಕರಣ ಮಾಡದೇ ಕರ್ತವ್ಯ ಲೋಪ ಎಸಗಿದ್ದರಿಂದ ರೈತರಿಗೆ ನೀರು ಸಿಗುತ್ತಿಲ್ಲ. ₹ 45 ಕೋಟಿಗೂ ಅಧಿಕ ಹಣ ದುರ್ಬಳಕೆಯಾಗಿದೆ. ತಪ್ಪಿತಸ್ಥರಿಗೆ ಸೂಕ್ತ ಶಿಕ್ಷೆಯಾಗಬೇಕು
ವಿಶ್ವನಾಥ ತಡಕಲ್ ದೂರುದಾರ
ಯಾರ ವಿರುದ್ಧ ದೂರು?
ದೂರುದಾರ ವಿಶ್ವನಾಥ ತಡಕಲ್ ಅವರು ಮುಖ್ಯ ಎಂಜಿನಿಯರ್ ಜಗನ್ನಾಥ ಹಾಲಿಂಗೆ ಕಾರ್ಯನಿರ್ವಾಹಕ ಎಂಜಿನಿಯರ್ ಮಲ್ಲಿಕಾರ್ಜುನ ಜಾಕಾ ಎಇಇಗಳಾದ ಅಣ್ಣಪ್ಪ ಉದಗಿರೆ ಶಶಿಕಾಂತ ಘನಾತೆ ಹಾಲಿ ಎಇಇ ಗೋಪಾಲರೆಡ್ಡಿ ಜೆಇ ಅಲ್ತಾಫ್ ವಿರುದ್ಧ ಲೋಕಾಯುಕ್ತರಿಗೆ ದೂರು ಸಲ್ಲಿಸಿದ್ದಾರೆ.