ಶನಿವಾರ, 12 ಜುಲೈ 2025
×
ADVERTISEMENT
ADVERTISEMENT

ಕಲಬುರಗಿ: ಕೆಎನ್‌ಎನ್ಎಲ್‌ನ ಆರು ಜನ ಎಂಜಿನಿಯರ್‌ಗಳ ವಿರುದ್ಧ ಲೋಕಾಯುಕ್ತಕ್ಕೆ ದೂರು

Published : 11 ಏಪ್ರಿಲ್ 2024, 7:38 IST
Last Updated : 11 ಏಪ್ರಿಲ್ 2024, 7:38 IST
ಫಾಲೋ ಮಾಡಿ
Comments
ಅಧಿಕಾರಿಗಳು ಸರಿಯಾಗಿ ಕಾಲುವೆ ಆಧುನೀಕರಣ ಮಾಡದೇ ಕರ್ತವ್ಯ ಲೋಪ ಎಸಗಿದ್ದರಿಂದ ರೈತರಿಗೆ ನೀರು ಸಿಗುತ್ತಿಲ್ಲ. ₹ 45 ಕೋಟಿಗೂ ಅಧಿಕ ಹಣ ದುರ್ಬಳಕೆಯಾಗಿದೆ. ತಪ್ಪಿತಸ್ಥರಿಗೆ ಸೂಕ್ತ ಶಿಕ್ಷೆಯಾಗಬೇಕು
ವಿಶ್ವನಾಥ ತಡಕಲ್ ದೂರುದಾರ
ಯಾರ ವಿರುದ್ಧ ದೂರು?
ದೂರುದಾರ ವಿಶ್ವನಾಥ ತಡಕಲ್ ಅವರು ಮುಖ್ಯ ಎಂಜಿನಿಯರ್ ಜಗನ್ನಾಥ ಹಾಲಿಂಗೆ ಕಾರ್ಯನಿರ್ವಾಹಕ ಎಂಜಿನಿಯರ್ ಮಲ್ಲಿಕಾರ್ಜುನ ಜಾಕಾ ಎಇಇಗಳಾದ ಅಣ್ಣಪ್ಪ ಉದಗಿರೆ ಶಶಿಕಾಂತ ಘನಾತೆ ಹಾಲಿ ಎಇಇ ಗೋಪಾಲರೆಡ್ಡಿ ಜೆಇ ಅಲ್ತಾಫ್‌ ವಿರುದ್ಧ ಲೋಕಾಯುಕ್ತರಿಗೆ ದೂರು ಸಲ್ಲಿಸಿದ್ದಾರೆ. 

ಪ್ರಜಾವಾಣಿ ಆ್ಯಪ್ ಇಲ್ಲಿದೆ: ಆಂಡ್ರಾಯ್ಡ್ | ಐಒಎಸ್ | ವಾಟ್ಸ್ಆ್ಯಪ್, ಎಕ್ಸ್, ಫೇಸ್‌ಬುಕ್ ಮತ್ತು ಇನ್‌ಸ್ಟಾಗ್ರಾಂನಲ್ಲಿ ಪ್ರಜಾವಾಣಿ ಫಾಲೋ ಮಾಡಿ.

ADVERTISEMENT
ADVERTISEMENT
ADVERTISEMENT