ಗುರುವಾರ, 3 ಜುಲೈ 2025
×
ADVERTISEMENT
ADVERTISEMENT

ಸೇಡಂ: ಕಲುಷಿತಗೊಂಡ ಕಮಲಾವತಿ ನದಿ ನೀರು

ನದಿಯ ಒಡಲಿಗೆ ಕಾರ್ಖಾನೆಗಳ ತ್ಯಾಜ್ಯ, ಮರಳು ಅಕ್ರಮ ಗಣಿಗಾರಿಕೆ
Published : 4 ಮಾರ್ಚ್ 2025, 4:26 IST
Last Updated : 4 ಮಾರ್ಚ್ 2025, 4:26 IST
ಫಾಲೋ ಮಾಡಿ
Comments
ರಾಜಕುಮಾರ ಪಾಟೀಲ ಶಾಸಕರಾಗಿದ್ದಾಗ ಕಮಲಾವತಿ ನದಿ ಅಗಲೀಕರಣ ಮಾಡಿಸಿ ಸ್ವಚ್ಛವಾಗಿಟ್ಟಿದ್ದರು. ಈಗ ನದಿಯ ನೀರು ಕಲುಷಿತಗೊಂಡಿದ್ದು ಸರ್ಕಾರ ಗಮನ ಹರಿಸಬೇಕು
ಶ್ರೀಮಂತ ಆವಂಟಿ ಮುಖಂಡ
ಬೇಸಿಗೆಯ ಬಿಸಿಲಿನ ಪ್ರಖರತೆ ಹೆಚ್ಚಿರುವುದರಿಂದ ಜಾನುವಾರುಗಳು ಜೀವನದಿ ಕಮಲಾತಿ ಆಶ್ರಯಿಸಿವೆ. ನದಿಯ ನೀರಿನ ಸ್ವಚ್ಛತೆಯಡೆಗೆ ಅಧಿಕಾರಿಗಳು ಗಮನ ಹರಿಸುವ ಅವಶ್ಯಕತೆಯಿದೆ
ಮಲ್ಲಿಕಾರ್ಜುನ ಮೆಕ್ಯಾನಿಕ್ ಅಧ್ಯಕ್ಷ ಕೋಲಿ ಕಬ್ಬಲಿಗ ಸಮಾಜ

ಪ್ರಜಾವಾಣಿ ಆ್ಯಪ್ ಇಲ್ಲಿದೆ: ಆಂಡ್ರಾಯ್ಡ್ | ಐಒಎಸ್ | ವಾಟ್ಸ್ಆ್ಯಪ್, ಎಕ್ಸ್, ಫೇಸ್‌ಬುಕ್ ಮತ್ತು ಇನ್‌ಸ್ಟಾಗ್ರಾಂನಲ್ಲಿ ಪ್ರಜಾವಾಣಿ ಫಾಲೋ ಮಾಡಿ.

ADVERTISEMENT
ADVERTISEMENT
ADVERTISEMENT