ಧರಣಿಯಲ್ಲಿ ಬ್ಲಾಕ್ ಕಾಂಗ್ರೆಸ್ ಅಧ್ಯಕ್ಷ ಬಸವರಾಜ ಮಾಲಿ, ದೇವೇಂದ್ರಪ್ಪಹೆಬ್ಬಾಳ, ಅನಿಲಕುಮಾರ ಜಮಾದಾರ,ರವಿರಾಜ ಕೊರವಿ, ಗೋಪಾಲರಾವ ಕಟ್ಟಿಮನಿ ಮತ್ತಿತರರು ಮಾತನಾಡಿದರು. ಮುಖಂಡರಾದ ಅಬ್ದುಲ್ ಬಾಷೀತ್, ಚಿತ್ರಶೇಖರ ಪಾಟೀಲ, ಬಲಭೀಮ ನಾಯಕ, ಮಹಮದ್ ಹಾದಿ, ಗೋವಿಂದ ರಾಠೋಡ, ಶೇಖ ಫರೀದ್, ಮಲ್ಲಿಕಾರ್ಜುನ ಭೂಶೆಟ್ಟಿ, ನಾಗು ಕಟ್ಟಿ, ಜನಾರ್ದನ ಪಾಟೀಲ ಮೊದಲಾದವರು ಇದ್ದರು. ನಂತರ ತಹಸೀಲ್ದಾರ್ ಅವರಿಗೆ ಮನವಿ ಸಲ್ಲಿಸಿದರು.