ಸಭೆಯಲ್ಲಿ ಎಸ್ಸಿ/ಎಸ್ಟಿ ದೌರ್ಜನ್ಯ ನಿಯಂತ್ರಣ ಜಿಲ್ಲಾ ಮಟ್ಟದ ಜಾಗೃತಿ ಉಸ್ತುವಾರಿ ಸಮಿತಿಯ ಸದಸ್ಯರಾದ ಚನ್ನಪ್ಪ ಆರ್. ಸುರಪುರಕರ್, ಜಿ. ಗೋಪಾಲರಾವ, ಸಿದ್ಧಾರೂಢ ಸಮತಾ ಜೀವನ, ಅನಿಲಕುಮಾರ ಜಾಧವ, ಸರ್ಕಾರಿ ಅಭಿಯೋಜಕ ನರಸಿಂಹಲು ಸೇರಿದಂತೆ ಸಮಾಜ ಕಲ್ಯಾಣ, ಪೊಲೀಸ್, ಅರಣ್ಯ ಹಾಗೂ ಇನ್ನಿತರ ಇಲಾಖೆಯ ಅಧಿಕಾರಿಗಳು ಇದ್ದರು.