ರಾಜ್ಯದಲ್ಲಿ ಯಾದವ ಸಮಾಜದ 40 ಲಕ್ಷಕ್ಕೂ ಹೆಚ್ಚು ಜನಸಂಖ್ಯೆ ಇದೆ. ಇವರ ಪ್ರತಿನಿಧಿಯಾಗಿ ಒಬ್ಬರೇ ಶಾಸಕಿ ಇದ್ದಾರೆ. ರಾಜ್ಯ ಸಚಿವ ಸಂಪುಟದಲ್ಲಿ ಈಗ ಆಯಾ ಸಮಾಜದವರ ಸಂಖ್ಯೆಗೆ ಅನುಗುಣವಾಗಿ ಮಂತ್ರಿ ಸ್ಥಾನ ನೀಡಲಾಗಿದೆ. ಅದೇ ರೀತಿ ಯಾದವ ಸಮಾಜಕ್ಕೂ ಪ್ರಾತಿನಿಧ್ಯ ನೀಡಬೇಕು ಎಂದೂ ಕೋರಿದರು. ಸಂಘದ ಜಿಲ್ಲಾ ಘಟಕದ ಅಧ್ಯಕ್ಷ ರವೀಂದ್ರ ಉದನೂರ, ಉಪಾಧ್ಯಕ್ಷ ಸುಭಾಷಚಂದ್ರ ರಾಜಮ್, ಮಹಾಪ್ರಧಾನ ಕಾರ್ಯದರ್ಶಿ ಕಲ್ಲಪ್ಪ ಯಾದವ, ಖಜಾಂಚಿ ಶ್ರೀಮಂತ ಯಾದವ, ಮುಖಂಡರಾದ ರವಿ ಉದನೂರ, ಯಾದವ, ಕೃಷ್ಣಾ ಉದನೂರ, ಕಾರ್ತಿಕ ಉದನೂರ, ಮಾರುತಿ ಯಾದವ, ಪದ್ಮಾಕರ್ ಯಾದವ, ಹನುಮಂತ ಯಾದವ, ಪ್ರವೀಣಕುಮಾರ, ಮಹಾಂತೇಶ ಯಾದವ, ಪಾಂಡುರಂಗ ಯಾದವ ಸೇರಿದಂತೆ ಹಲವರು ಇದ್ದರು.