ತಾಲ್ಲೂಕು ಪಂಚಾಯಿತಿ ಉಪಾಧ್ಯಕ್ಷ ಹರಿನಾಥ ಚವಾಣ್, ಹಣಮಂತ ಪೂಜಾರಿ, ಮಲ್ಲಣಗೌಡ ಯಾಗಾಪುರ, ಭೀಮರಾಯ ರಾಂಪುರಹಳ್ಳಿ, ಕಾಳು ಚವಾಣ್, ಡೋಂಗ್ರು ಚವಾಣ್, ಭರಮರೆಡ್ಡಿ ಹಂದರಕಿ, ಶರಣಪ್ಪ ತಳವಾರ, ಅಪ್ಪಣಗೌಡ, ಶಿವು ಬಾಚವಾರ, ಕುಮಾರ, ಲಚ್ಚು ಚವಾಣ್, ಶಂಕರ ಚವಾಣ್, ಅಶೋಕ ಚವಾಣ್, ಗೋಪಾಲ, ಕಿರಣ್, ಕಿರಿಯ ಎಂಜಿನಿಯರ್ ಮರೆಪ್ಪ, ಪ್ರಮೋದರೆಡ್ಡಿ, ಉಮೇಶ ಇದ್ದರು. ಶಿಕ್ಷಕ ಶಿವರಾಜ ಪತ್ತಾರ್ ಕಾರ್ಯಕ್ರಮ ನಿರೂಪಿಸಿದರು.