ಸುಳ್ಳು ಸುದ್ದಿ ಹರಡುವವರ ವಿರುದ್ಧ ಸರ್ಕಾರ ಕ್ರಮಕೈಗೊಳ್ಳದಿದ್ದರೆ ನಾವೇ ಹೋರಾಟದ ಮೂಲಕ ಅವರ ಬಾಯಿ ಮುಚ್ಚಿಸಬೇಕಾಗುತ್ತದೆ.
-ನಿತಿನ್ ಗುತ್ತೇದಾರ, ಬಿಜೆಪಿ ಮುಖಂಡ
ಧರ್ಮಸ್ಥಳ ಪ್ರಕರಣದ ಕುರಿತು ಶಾಸಕರು ಸಚಿವರು ಅಧಿವೇಶನದಲ್ಲಿ ಚರ್ಚಿಸಬೇಕು. ಇಲ್ಲದಿದ್ದರೆ ಮುಂದೆ ಕ್ಷೇತ್ರಗಳಿಗೆ ಬಂದಾಗ ಜನಪ್ರತಿನಿಧಿಗಳಿಗೆ ಧರ್ಮಸ್ಥಳದ ಅಭಿಮಾನಿಗಳು ಕಪ್ಪುಬಟ್ಟೆ ಪ್ರದರ್ಶಿಸಲಿದ್ದಾರೆ.
-ದಿವ್ಯಾ ಹಾಗರಗಿ, ಬಿಜೆಪಿ ನಾಯಕಿ
ಧರ್ಮಸ್ಥಳ ಪ್ರಕರಣಕ್ಕೆ ಸಂಬಂಧಿಸಿದಂತೆ ಮುಸುಕುಧಾರಿಯನ್ನು ಮೊದಲು ಸಮಗ್ರ ತನಿಖೆಗೆ ಒಳಪಡಿಸಬೇಕು. ಸುಳ್ಳು ಸುದ್ದಿ ಹರಡುತ್ತಿರುವವರ ವಿರುದ್ಧ ಪ್ರಕರಣ ದಾಖಲಿಸಬೇಕು.