ಕೇಂದ್ರದಲ್ಲಿ 5 ಡಯಾಲಿಸಿಸ್ ಯಂತ್ರಗಳಿದ್ದು ನಿತ್ಯ 12ರಿಂದ 15 ಮಂದಿಗೆ ಡಯಾಲಿಸಿಸ್ ನಡೆಯುತ್ತಿದೆ. ಮುಂದಿನ ದಿನಗಳಲ್ಲಿ ಬಡ ರೋಗಿಗಳ ಕಿಡ್ನಿಕಸಿಗೂ ಯೋಜನೆ ರೂಪಿಸಲಾಗುತ್ತಿದೆ
ಶರಣಬಸಪ್ಪ ಎಂ.ಪಪ್ಪಾ ಡಯಾಲಿಸಿಸ್ ಕೇಂದ್ರದ ಮುಖ್ಯಸ್ಥ
ಸಾಧಕರಿಗೆ ಪ್ರಶಸ್ತಿ ಪ್ರದಾನ
ಅತ್ಯುತ್ತಮ ಸೇವೆಗಾಗಿ ಯಾದಗಿರಿ ಜಿಲ್ಲೆಯ ಶಹಾಪುರದ ಡಾ. ಶ್ರೀಕಾಂತ ಸಿನ್ನೂರ ಡಾ. ಎ.ವಿ. ದೇಶಮುಖ ಡಾ. ಬಸವರಾಜ ಕೊಡ್ಲಿ ಡಾ.ಕೆ.ವಿಜಯಮೋಹನ್ ಡಾ.ಸಂಪತಕುಮಾರ್ ಲೋಯಾ ಅವರಿಗೆ ‘ವೈದ್ಯ ರತ್ನ’ ಪ್ರಶಸ್ತಿ ಮತ್ತು ಸಮಾಜ ಸೇವಕ ಉಮೇಶ ಶೆಟ್ಟಿ ಅವರಿಗೆ ‘ಸೇವಾ ರತ್ನ’ ಪ್ರಶಸ್ತಿ ಪ್ರದಾನ ಮಾಡಲಾಯಿತು.