ಚಿಂಚೋಳಿ ತಾಲ್ಲೂಕಿನ ಚಾಪ್ಲಾನಾಯಕ ತಾಂಡಾದಲ್ಲಿ ಕಾಡಿಗೆ ಹೋಗಿ ಹೂವು ತಂದ ಯುವತಿಯರು
ಚಿಂಚೋಳಿ ತಾಲ್ಲೂಕಿನ ಚಾಪ್ಲಾನಾಯಕ ತಾಂಡಾದಲ್ಲಿ ಕಾಡಿಗೆ ಹೋಗಿ ಹೂವು ತಂದ ಯುವತಿಯರು ಹೂವಿನ ಬುಟ್ಟಿಯಲ್ಲಿ ಹೆಣ್ಣು ಶಿಶುವಿಗೆ ಕೂಡಿಸಿ ಮೆರವಣಿಗೆ ಮಾಡಿ ಮಂಗಳವಾರ ಸಂಭ್ರಮಿಸಿದರು
ಪಾರ್ವತಿ ಭೀಮರಾವ್ ರಾಠೋಡ್ ಅಂಗನವಾಡಿ ಕಾರ್ಯಕರ್ತೆ ಗಂಗೂನಾಯಕ ತಾಂಡಾ

ದೇಶದ ತುಂಬಾ ನೆಲೆಸಿರುವ ಬಂಜಾರಾ ಜನರ ಭಾಷೆ ಹಾಗೂ ವೇಷಭೂಷಣ ಒಂದೇ ಆಗಿರುವಂತೆ ದೀಪಾವಳಿಯ ಕಾಳಿಮಾಸನಲ್ಲಿ ಸಳೋಯಿ ವಿಶೇಷ ಖಾದ್ಯ ಎನಿಸಿದೆ
ಪಾರ್ವತಿ ಭೀಮರಾವ್ ರಾಠೋಡ್ ಅಂಗನವಾಡಿ ಕಾರ್ಯಕರ್ತೆ ಗಂಗೂನಾಯಕ ತಾಂಡಾ