ಸಾಂಸ್ಕೃತಿಕ ಸಂಘಟಕ ವಿಜಯಕುಮಾರ ತೇಗಲತಿಪ್ಪಿ ಮಾತನಾಡಿದರು. ಸಹಾಯಕ ಕಾರ್ಯನಿರ್ವಾಹಕ ಎಂಜಿನಿಯರ್ ಕಂಟೆಪ್ಪ ಭಾವಗಿ, ಸುವರ್ಣಾ ಎಸ್.ಛಪ್ಪರಬಂದಿ, ಡಾ.ಗುರುರಾಜ ಛಪ್ಪರಬಂದಿ, ಟಿ.ಆರ್.ರಾಮಪೂರೆ, ನಂದೀಶ ಪಾಟೀಲ, ಕರಬಸಪ್ಪ ಮೂಲಗೆ, ಮಹಾದೇವಪ್ಪ ಅಟ್ಟೂರ, ಕಲ್ಯಾಣಕುಮಾರ ಶೀಲವಂತ, ನಾಗೇಂದ್ರಪ್ಪ ಮಾಡ್ಯಾಳೆ, ಸಂತೋಷ ಕುಡಳ್ಳಿ, ಮಂಜುನಾಥ ಕಂಬಳಿಮಠ, ಪ್ರಭುಲಿಂಗ ಮೂಲಗೆ, ಮಾಲಾ ದಣ್ಣೂರ, ಮಾಲಾ ಕಣ್ಣಿ, ಭುವನೇಶ್ವರಿ ಹಳ್ಳಿಖೇಡ, ಪ್ರಸನ್ನ ವಾಂಜರಖೇಡೆ, ಸವಿತಾ ಪಾಟೀಲ, ಶರಣಬಸವ ಜಂಗಿನಮಠ, ಸಿದ್ಧಾರಾಮ ಹಂಚನಾಳ, ಶಿವಾನಂದ ಮಠಪತಿ, ಡಾ.ಬಾಬುರಾವ ಶೇರಿಕಾರ, ಸುರೇಶ ವಗ್ಗೆ, ಪ್ರಭವ ಪಟ್ಟಣಕರ್ ಭಾಗವಹಿಸಿದ್ದರು.