ಭಾನುವಾರ, 28 ಸೆಪ್ಟೆಂಬರ್ 2025
×
ADVERTISEMENT
ADVERTISEMENT

ಕಲಬುರಗಿ: ಮನೆಯೊಳಗೆ ನೀರು ಬರುವವರೆಗೂ ಕುಳಿತರು!

ಸ್ಥಳಾಂತರಕ್ಕೆ ಕ್ರಮ ಕೈಗೊಳ್ಳದ ಸರ್ಕಾರದ ವಿರುದ್ಧ ಮೌನ ಆಕ್ರೋಶ
Published : 28 ಸೆಪ್ಟೆಂಬರ್ 2025, 6:58 IST
Last Updated : 28 ಸೆಪ್ಟೆಂಬರ್ 2025, 6:58 IST
ಫಾಲೋ ಮಾಡಿ
Comments
ಸೋಮನಾಥಹಳ್ಳಿಯಲ್ಲಿ ಶನಿವಾರ 27 ಜನರನ್ನು ದೋಣಿಯ ಮೂಲಕ ರಕ್ಷಿಸಲಾಗಿದೆ. ಗ್ರಾಮದಲ್ಲಿ ತೆರೆದ ಕಾಳಜಿ ಕೇಂದ್ರದಲ್ಲಿ ಒಟ್ಟಾರೆ 41 ಜನರಿಗೆ ತಾತ್ಕಾಲಿಕವಾಗಿ ವಾಸ್ತವ್ಯ ಮಾಡಿದ್ದಾರೆ
ಮುನಾವರ್ ದೌಲಾ ನೋಡಲ್ ಅಧಿಕಾರಿ ವಿಪತ್ತು ನಿರ್ವಹಣೆ
ಯಾವ ಕ್ಷಣದಲ್ಲಿ ಬೇಕಾದರೂ ಮನೆಗೆ ನುಗ್ಗಬಹುದು. ಪ್ರತಿ ಬಾರಿ ಭೀಮಾ ನದಿಗೆ ಪ್ರವಾಹ ಬಂದಾಗಲೂ ನಮ್ಮದು ಇದೇ ಪರಿಸ್ಥಿತಿಯಾಗಿದೆ. ಸರ್ಕಾರ ಸ್ಥಳಾಂತರ ಮಾಡಬೇಕು
ಸಾತವ್ವ ಸೋಮನಾಥಹಳ್ಳಿ ಗ್ರಾಮಸ್ಥೆ

ಪ್ರಜಾವಾಣಿ ಆ್ಯಪ್ ಇಲ್ಲಿದೆ: ಆಂಡ್ರಾಯ್ಡ್ | ಐಒಎಸ್ | ವಾಟ್ಸ್ಆ್ಯಪ್, ಎಕ್ಸ್, ಫೇಸ್‌ಬುಕ್ ಮತ್ತು ಇನ್‌ಸ್ಟಾಗ್ರಾಂನಲ್ಲಿ ಪ್ರಜಾವಾಣಿ ಫಾಲೋ ಮಾಡಿ.

ADVERTISEMENT
ADVERTISEMENT
ADVERTISEMENT