‘ಖಾಜಾ ಪಟೇಲ್ ಅವರು ಕೆಲವು ದಿನಗಳ ಹಿಂದೆ ಮನೆ ಕಟ್ಟಿಸಿದ್ದು, ಆವರಣಗೋಡೆಕಟ್ಟುವ ಉದ್ದೇಶದಿಂದ ಮೂರು ಅಡಿ ಜಾಗವನ್ನು ಖಾಲಿ ಬಿಟ್ಟಿದ್ದಾರೆ. ಆದರೆ, ಈ ಜಾಗ ಬಳಸಿಕೊಂಡು, ಪಕ್ಕದ ಮನೆಯ ರುಕ್ಸಾನಾ ಬೇಗಂ ಎಂಬುವರು ಚರಂಡಿ ನಿರ್ಮಾಣ ಮಾಡಲು ಮುಂದಾಗಿದ್ದಾರೆ. ಇದನ್ನು ಪ್ರಶ್ನಿಸಿದ್ದಕ್ಕೆ ರುಕ್ಸಾನಾ ಬೇಗಂ ರೌಡಿಗಳಿಗೆ ಹೇಳಿ, ದಾಳಿ ಮಾಡಿಸಿದ್ದಾರೆ’ ಎಂದು ಪೊಲೀಸ್ ಮೂಲಗಳು
ಹೇಳಿವೆ.