ತೆಲಂಗಾಣದ ಮೆದಕ್ ಮೂಲದ ವೀರೇಶಂ, ಮಲ್ಲೇಶಂ ಬಂಧಿತರು. ಗಾಂಜಾ, ಬೈಕ್ ಹಾಗೂ ಎರಡು ಮೊಬೈಲ್ ಜಪ್ತಿ ಮಾಡಲಾಗಿದೆ. ಸರ್ಕಲ್ ಇನ್ಸ್ಪೆಕ್ಟರ್ ಮಹಾಂತೇಶ ಪಾಟೀಲ ಮಾರ್ಗದರ್ಶನದಲ್ಲಿ ಕುಂಚಾವರಂ ಸಬ್ ಇನ್ಸ್ಪೆಕ್ಟರ್ ಉಪೇಂದ್ರಕುಮಾರ, ಮಿರಿಯಾಣ ಸಬ್ ಇನ್ಸ್ಪೆಕ್ಟರ್ ಸಂತೋಷ ಸಂತೋಷ ರಾಠೋಡ್ ಮತ್ತು ಸಿಬ್ಬಂದಿ ಮಲ್ಲಪ್ಪ, ಮಾಳಗೊಂಡ, ಶಿವಪ್ಪ, ಮಂಜುನಾಥ, ವಿಶ್ವನಾಥ ಕಾರ್ಯಾಚರಣೆ ನಡೆಸಿದರು.