ಸರಕು ಸಾಗಣೆ ವಾಹನ ಚಾಲಕರ ಸಂಘದಿಂದ ಹನುಮ ಜಯಂತಿ ಆಚರಿಸಲಾಯಿತು. ಯಲ್ಲಪ್ಪ ಹರಳಯ್ಯ, ಮಹಮದ್ ರಫೀಕ್, ಮೊಮ್ಮದ್ ಹನಿಫ್ ಮುಲ್ಲಾ, ಕಲ್ಯಾಣಿ, ರಫೀಕ್ ಮಾತೋಳಿ , ಸಂಜಯ ಕುಮಾರ್ ಪೂಜಾರಿ, ಸಹದೇವ್ ಪೂಜಾರಿ, ಶ್ರೀಶೈಲ ಮೈದರಗಿ, ಆನಂದ್ ಪೂಜಾರಿ, ಶಿವಪುತ್ರಪ್ಪ ಅವರಾದ, ರೇವಣಸಿದ್ದ ಕಲ್ಲೂರ್ , ನಜೀರ್ ಅಹಮ್ಮದ್ ಚೌಧರಿ ಇದ್ದರು. ಬಳಿಕ ಪ್ರಸಾದ ವಿತರಣೆ ಮಾಡಲಾಯಿತು .