ಕಾಂಗ್ರೆಸ್, ಎಸ್ಪಿಗೆ ರಾಜಕೀಯ ಪ್ರಾಮಾಣಿಕತೆಯ ಕೊರತೆ: ಮಾಯಾವತಿ ಕಿಡಿ
Mayawati Statement: ಲಖನೌದಲ್ಲಿ ನಡೆದ ಸಭೆಯಲ್ಲಿ ಬಿಎಸ್ಪಿ ಮುಖ್ಯಸ್ಥೆ ಮಾಯಾವತಿ ಕಾಂಗ್ರೆಸ್ ಮತ್ತು ಎಸ್ಪಿ ಪಕ್ಷಗಳು ರಾಜಕೀಯ ಪ್ರಾಮಾಣಿಕತೆಯಿಂದ ಮುಕ್ತವಾಗಿವೆ ಎಂದು ಕಿಡಿಕಾರಿದ್ದು, ಬಿಎಸ್ಪಿಯೇ ನಿಷ್ಠಾವಂತರ ಪಕ್ಷ ಎಂದು ವಾದಿಸಿದ್ದಾರೆ.Last Updated 16 ಅಕ್ಟೋಬರ್ 2025, 14:35 IST