ಗುರುವಾರ, 16 ಅಕ್ಟೋಬರ್ 2025
×
ADVERTISEMENT

ರಾಷ್ಟ್ರೀಯ

ADVERTISEMENT

ಮಹಿಳೆಗೆ ಎಚ್‌ಐವಿ | ಗೋಪ್ಯತೆ ಪಾಲಿಸದ ಆಸ್ಪತ್ರೆ: 2 ಲಕ್ಷ ಪರಿಹಾರಕ್ಕೆ ಆದೇಶ

Chhattisgarh High Court: ರಾಯ್ಪುರದ ಸಾರ್ವಜನಿಕ ಆಸ್ಪತ್ರೆಯಲ್ಲಿ ಹೆತ್ತ ತಾಯಿಗೆ ಎಚ್‌ಐವಿ ದೃಢಪಟ್ಟ ವಿಚಾರವನ್ನು ಬಹಿರಂಗಪಡಿಸಿದ ಪ್ರಕರಣಕ್ಕೆ ಸಂಬಂಧಿಸಿ ಹೈಕೋರ್ಟ್‌ ಗೋಪ್ಯತೆ ಉಲ್ಲಂಘನೆ ಪ್ರಕರಣವಾಗಿ ಪರಿಗಣಿಸಿ ₹2 ಲಕ್ಷ ಪರಿಹಾರಕ್ಕೆ ಆದೇಶಿಸಿದೆ.
Last Updated 16 ಅಕ್ಟೋಬರ್ 2025, 16:20 IST
ಮಹಿಳೆಗೆ ಎಚ್‌ಐವಿ | ಗೋಪ್ಯತೆ ಪಾಲಿಸದ ಆಸ್ಪತ್ರೆ: 2 ಲಕ್ಷ ಪರಿಹಾರಕ್ಕೆ ಆದೇಶ

ಕೇರಳ | ಶಬರಿಮಲೆ ದೇವಾಲಯದಲ್ಲಿ ಚಿನ್ನ ಕಳವು: ಆರೋಪಿ ವಶಕ್ಕೆ

SIT Investigation: ಶಬರಿಮಲೆ ದೇವಾಲಯದ ದ್ವಾರಪಾಲಕರ ಮೂರ್ತಿಗಳ ಚಿನ್ನ ಕಳವು ಪ್ರಕರಣಕ್ಕೆ ಸಂಬಂಧಿಸಿ ಬೆಂಗಳೂರು ಉದ್ಯಮಿ ಉಣ್ಣಿಕೃಷ್ಣನ್‌ ಪೋಟಿಯನ್ನು ಎಸ್‌ಐಟಿ ಅಧಿಕಾರಿಗಳು ವಶಕ್ಕೆ ಪಡೆದು ತನಿಖೆ ಮುಂದುವರೆಸಿದ್ದಾರೆ.
Last Updated 16 ಅಕ್ಟೋಬರ್ 2025, 16:14 IST
ಕೇರಳ | ಶಬರಿಮಲೆ ದೇವಾಲಯದಲ್ಲಿ ಚಿನ್ನ ಕಳವು: ಆರೋಪಿ ವಶಕ್ಕೆ

ಅಸ್ಸಾಂ: ಗಾಯಕ ಜುಬೀನ್‌ ಗರ್ಗ್‌ ಕುಟುಂಬ ಭೇಟಿ ಮಾಡಲಿರುವ ರಾಹುಲ್ ಗಾಂಧಿ

Zubeen Garg Family: ಲೋಕಸಭೆ ವಿರೋಧ ಪಕ್ಷದ ನಾಯಕ ರಾಹುಲ್‌ ಗಾಂಧಿ ಅವರು ಗಾಯಕ ಜುಬೀನ್‌ ಗರ್ಗ್‌ ಅವರ ಕುಟುಂಬಸ್ಥರನ್ನು ಗುವಾಹಟಿಯಲ್ಲಿ ಶುಕ್ರವಾರ ಭೇಟಿಯಾಗಲಿದ್ದಾರೆ.
Last Updated 16 ಅಕ್ಟೋಬರ್ 2025, 16:08 IST
ಅಸ್ಸಾಂ: ಗಾಯಕ ಜುಬೀನ್‌ ಗರ್ಗ್‌ ಕುಟುಂಬ ಭೇಟಿ ಮಾಡಲಿರುವ ರಾಹುಲ್ ಗಾಂಧಿ

ಟಿವಿಕೆ ವಿಜಯ್ ಜೊತೆ ರಾಜಕೀಯ ಮೈತ್ರಿ ಇಲ್ಲ: ತಮಿಳುನಾಡು ಬಿಜೆಪಿ ನಾಯಕಿ

Tamil Nadu Politics: ಕರೂರು ಕಾಲ್ತುಳಿತದ ಹೊಣೆ ಡಿಎಂಕೆ ಸರ್ಕಾರದ ಮೇಲಿದೆ ಎಂದು ತಮಿಳ್‌ ಇಸೈ ಸೌಂದರರಾಜನ್ ಹೇಳಿದ್ದಾರೆ. ವಿಜಯ್‌ರನ್ನು ಟಾರ್ಗೆಟ್ ಮಾಡುತ್ತಿರುವ ಸರ್ಕಾರದ ವಿರುದ್ಧ ಬಿಜೆಪಿ ಬೆಂಬಲ ಘೋಷಿಸಿದೆ.
Last Updated 16 ಅಕ್ಟೋಬರ್ 2025, 16:08 IST
ಟಿವಿಕೆ ವಿಜಯ್ ಜೊತೆ ರಾಜಕೀಯ ಮೈತ್ರಿ ಇಲ್ಲ: ತಮಿಳುನಾಡು ಬಿಜೆಪಿ ನಾಯಕಿ

ದೇಶದಲ್ಲಿ ಪೋಕ್ಸೊ ಪ್ರಕರಣ ಶೇ 94ರಷ್ಟು ಹೆಚ್ಚಳ: ವರದಿ

‘ಇನ್‌ಟು ದಿ ಲೈಟ್ ಇಂಡೆಕ್ಸ್ 2025’ರ ಸಂಶೋಧನಾ ವರದಿಯಲ್ಲಿ ಬಹಿರಂಗ
Last Updated 16 ಅಕ್ಟೋಬರ್ 2025, 16:03 IST
ದೇಶದಲ್ಲಿ ಪೋಕ್ಸೊ ಪ್ರಕರಣ ಶೇ 94ರಷ್ಟು ಹೆಚ್ಚಳ: ವರದಿ

ಫಿನಾಯಿಲ್ ಕುಡಿದ ಆತ್ಮಹತ್ಯೆಗೆ ಯತ್ನಿಸಿದ 25 ಲಿಂಗತ್ವ ಅಲ್ಪಸಂಖ್ಯಾತರು

transgender persons: ಇಂದೋರ್‌ನಲ್ಲಿ ಲಿಂಗತ್ವ ಅಲ್ಪಸಂಖ್ಯಾತ ಸಮುದಾಯಕ್ಕೆ ಸೇರಿದ ಸುಮಾರು 25 ಜನರು ಫಿನಾಯಿಲ್ ಸೇವಿಸಿದ್ದಾಗಿ ಹೇಳಿಕೊಂಡಿದ್ದು, ಅವರನ್ನು ಆಸ್ಪತ್ರೆಗೆ ದಾಖಲಿಸಲಾಗಿದೆ ಎಂದು ಅಧಿಕಾರಿಯೊಬ್ಬರು ಹೇಳಿದ್ದಾರೆ.
Last Updated 16 ಅಕ್ಟೋಬರ್ 2025, 15:36 IST
ಫಿನಾಯಿಲ್ ಕುಡಿದ ಆತ್ಮಹತ್ಯೆಗೆ ಯತ್ನಿಸಿದ 25 ಲಿಂಗತ್ವ ಅಲ್ಪಸಂಖ್ಯಾತರು

ಏರ್‌ ಇಂಡಿಯಾ ವಿಮಾನ ದುರಂತ: ನ್ಯಾಯಾಂಗ ತನಿಖೆಗೆ ಮೃತ ಪೈಲಟ್‌ ತಂದೆ ಆಗ್ರಹ

Judicial Probe Demand: ಅಹಮದಾಬಾದ್‌ನ ಏರ್‌ ಇಂಡಿಯಾ ವಿಮಾನ ದುರಂತಕ್ಕೆ ಸಂಬಂಧಿಸಿ ಪೈಲಟ್‌ ಸುಮಿತ್‌ ಸಭರ್‌ವಾಲ್‌ ಅವರ ತಂದೆ ಪುಷಕ್‌ರಾಜ್‌ ನ್ಯಾಯಾಂಗ ತನಿಖೆಗೆ ಆಗ್ರಹಿಸಿದ್ದು, ಸುಪ್ರೀಂಕೋರ್ಟ್‌ ಕೇಂದ್ರ ಸರ್ಕಾರಕ್ಕೆ ನೋಟಿಸ್‌ ಜಾರಿ ಮಾಡಿದೆ.
Last Updated 16 ಅಕ್ಟೋಬರ್ 2025, 15:20 IST
ಏರ್‌ ಇಂಡಿಯಾ ವಿಮಾನ ದುರಂತ: ನ್ಯಾಯಾಂಗ ತನಿಖೆಗೆ ಮೃತ ಪೈಲಟ್‌ ತಂದೆ ಆಗ್ರಹ
ADVERTISEMENT

ಕಾಂಗ್ರೆಸ್‌, ಎಸ್‌ಪಿಗೆ ರಾಜಕೀಯ ಪ್ರಾಮಾಣಿಕತೆಯ ಕೊರತೆ: ಮಾಯಾವತಿ ಕಿಡಿ

Mayawati Statement: ಲಖನೌದಲ್ಲಿ ನಡೆದ ಸಭೆಯಲ್ಲಿ ಬಿಎಸ್‌ಪಿ ಮುಖ್ಯಸ್ಥೆ ಮಾಯಾವತಿ ಕಾಂಗ್ರೆಸ್‌ ಮತ್ತು ಎಸ್‌ಪಿ ಪಕ್ಷಗಳು ರಾಜಕೀಯ ಪ್ರಾಮಾಣಿಕತೆಯಿಂದ ಮುಕ್ತವಾಗಿವೆ ಎಂದು ಕಿಡಿಕಾರಿದ್ದು, ಬಿಎಸ್‌ಪಿಯೇ ನಿಷ್ಠಾವಂತರ ಪಕ್ಷ ಎಂದು ವಾದಿಸಿದ್ದಾರೆ.
Last Updated 16 ಅಕ್ಟೋಬರ್ 2025, 14:35 IST
ಕಾಂಗ್ರೆಸ್‌, ಎಸ್‌ಪಿಗೆ ರಾಜಕೀಯ ಪ್ರಾಮಾಣಿಕತೆಯ ಕೊರತೆ: ಮಾಯಾವತಿ ಕಿಡಿ

ಮೋದಿ–ಟ್ರಂಪ್ ಮಾತುಕತೆ ನಡೆದಿಲ್ಲ: ವಿದೇಶಾಂಗ ಸಚಿವಾಲಯ ಸ್ಪಷ್ಟನೆ

ಪ್ರಧಾನಿ ನರೇಂದ್ರ ಮೋದಿಯವರು ದೂರವಾಣಿ ಮೂಲಕ ತನ್ನ ಜೊತೆ ಮಾತನಾಡಿದ್ದು, ರಷ್ಯಾದಿಂದ ತೈಲ ಖರೀದಿ ನಿಲ್ಲಿಸುವುದಾಗಿ ಭರವಸೆ ನೀಡಿದ್ದಾರೆ ಎಂದು ಅಮೆರಿಕ ಅಧ್ಯಕ್ಷ ಡೊನಾಲ್ಡ್ ಟ್ರಂಪ್ ನೀಡಿರುವ ಹೇಳಿಕೆಯನ್ನು ಭಾರತ ತಳ್ಳಿಹಾಕಿದೆ ಎಂದು ಇಂಡಿಯಾ ಟುಡೇ ವರದಿ ಮಾಡಿದೆ.
Last Updated 16 ಅಕ್ಟೋಬರ್ 2025, 14:29 IST
ಮೋದಿ–ಟ್ರಂಪ್ ಮಾತುಕತೆ ನಡೆದಿಲ್ಲ: ವಿದೇಶಾಂಗ ಸಚಿವಾಲಯ ಸ್ಪಷ್ಟನೆ

ಮರಳು ಕಳ್ಳಸಾಗಣೆ ದಂಧೆ: ಪಶ್ಚಿಮ ಬಂಗಾಳದ ಹಲವೆಡೆ ಇಡಿ ದಾಳಿ

ED Raid West Bengal: ಮರಳು ಕಳ್ಳಸಾಗಣೆ ದಂಧೆಯಲ್ಲಿ ಭಾಗಿಯಾಗಿದ್ದಾರೆಂದು ಆರೋಪಿಸಲಾದ ವ್ಯಕ್ತಿಗಳು ಮತ್ತು ವ್ಯವಹಾರಗಳನ್ನು ಗುರಿಯಾಗಿಸಿಕೊಂಡು ಜಾರಿ ನಿರ್ದೇಶನಾಲಯವು (ಇ.ಡಿ) ಪಶ್ಚಿಮ ಬಂಗಾಳದ ವಿವಿಧ ಸ್ಥಳಗಳಲ್ಲಿ ಏಕಕಾಲಕ್ಕೆ ದಾಳಿಗಳನ್ನು ಪ್ರಾರಂಭಿಸಿದೆ ಎಂದು ಹಿರಿಯ ಅಧಿಕಾರಿಯೊಬ್ಬರು ಹೇಳಿದ್ದಾರೆ.
Last Updated 16 ಅಕ್ಟೋಬರ್ 2025, 14:01 IST
ಮರಳು ಕಳ್ಳಸಾಗಣೆ ದಂಧೆ: ಪಶ್ಚಿಮ ಬಂಗಾಳದ ಹಲವೆಡೆ ಇಡಿ ದಾಳಿ
ADVERTISEMENT
ADVERTISEMENT
ADVERTISEMENT