ನ್ಯಾಯಮೂರ್ತಿಗಳಾದ ಡಾ.ಎಚ್.ಬಿ.ಪ್ರಭಾಕರ ಶಾಸ್ತ್ರಿ, ನ್ಯಾ.ಮಹ್ಮದ್ ನವಾಜ್, ನ್ಯಾ.ನಟರಾಜ ರಂಗಸ್ವಾಮಿ, ನ್ಯಾ.ಜೆ.ಎಂ.ಖಾಜಿ, ಹೆಚ್ಚುವರಿ ಅಡ್ವೊಕೇಟ್ ಜನರಲ್ಗಳಾದ ವೈ.ಎಚ್.ವಿಜಯಕುಮಾರ ಹಾಗೂ ಪ್ರಸನ್ನ ದೇಶಪಾಂಡೆ, ಸಹಾಯಕ ಸಾಲಿಟರ್ ಜನರಲ್ ಸುಧೀರ ಸಿಂಗ್ ವಿಜಯಪುರ, ರಾಜ್ಯ ಬಾರ್ ಕೌನ್ಸಿಲ್ ಸದಸ್ಯ ಕಾಶಿನಾಥ ಮೋತಕಪಲ್ಲಿ, ಹೆಚ್ಚುವರಿ ಪಬ್ಲಿಕ್ ಪ್ರಾಸಿಕ್ಯೂಟರ್ ಪ್ರಕಾಶ ಎಲಿ, ವಕೀಲರ ಸಂಘದ ಜಿಲ್ಲಾ ಘಟಕದ ಅಧ್ಯಕ್ಷ ರಾಜಕುಮಾರ ಎಸ್.ಕಡಗಂಚಿ, ಕರ್ನಾಟಕ ಹೈಕೋರ್ಟ್ ಕಲಬುರ್ಗಿ ಪೀಠದ ಹೆಚ್ಚುವರಿ ರಿಜಿಸ್ಟ್ರಾರ್ ಕೆ.ಎಸ್.ವಿಜಯಾ, ಹೆಚ್ಚುವರಿ ರಿಜಿಸ್ಟ್ರಾರ್ (ನ್ಯಾಯಾಂಗ) ಶ್ರೀನಿವಾಸ್ ಸುವರ್ಣ, ವೈದ್ಯಾಧಿಕಾರಿ ಡಾ.ಪ್ರವೀಣಕುಮಾರ ಇದ್ದರು.