<p><strong>ಕಲಬುರಗಿ</strong>: ಭಾರತೀಯ ಮನೋ ವೈದ್ಯಕೀಯ ಸಂಸ್ಥೆಯ ಕರ್ನಾಟಕ ಘಟಕಕ್ಕೆ (ಐಪಿಎಸ್–ಕೆಸಿ) ನೂತನ ಪದಾಧಿಕಾರಿಗಳನ್ನು ಘೋಷಿಸಲಾಗಿದ್ದು, ನೂತನ ಅಧ್ಯಕ್ಷರಾಗಿ ಗದಗಿನ ಜಿಮ್ಸ್ನ ಪ್ರಾಧ್ಯಾಪಕ ಡಾ.ಸೋಮಶೇಖರ ಬಿಜ್ಜಳ ಆಯ್ಕೆಯಾಗಿದ್ದಾರೆ.</p>.<p>ಕಲ್ಯಾಣ ಕರ್ನಾಟಕ ಮನೋವೈದ್ಯರ ಸಂಘ (ಕೆಕೆಪಿಜಿ)ದ ನಗರದಲ್ಲಿ ಆಶ್ರಯದಲ್ಲಿ ಹಮ್ಮಿಕೊಂಡ ‘ಕ್ಯಾನ್ಸಿಪ್ಸ್–2024’ ಸಮ್ಮೇಳನದಲ್ಲಿ ಭಾನುವಾರ ಈ ಕುರಿತು ಘೋಷಣೆ ಮಾಡಲಾಯಿತು. ಇದೇ ವೇಳೆ, 2025ರ ಕ್ಯಾನ್ಸಿಪ್ಸ್ ಸಮ್ಮೇಳನವನ್ನು ಚಿಕ್ಕಮಗಳೂರಿನಲ್ಲಿ ನಡೆಸಲು ತೀರ್ಮಾನಿಸಲಾಯಿತು.</p>.<p>ನೂತನ ಪದಾಧಿಕಾರಿಗಳು:</p>.<p>ಐಪಿಎಸ್– ಅಧ್ಯಕ್ಷರಾಗಿ ಡಾ.ಸೋಮಶೇಖರ ಬಿಜ್ಜಳ (ಗದಗ), ನಿಯೋಜಿತ ಅಧ್ಯಕ್ಷರಾಗಿ ಡಾ.ಅನಿಲಕುಮಾರ್ ಎಂ.ಎನ್. (ಮಣಿಪಾಲ), ಗೌರವ ಕಾರ್ಯದರ್ಶಿಯಾಗಿ ಡಾ.ನಾರಾಯಣ ಮುತಾಲಿಕ್ (ಬಾಗಲಕೋಟೆ), ಜಂಟಿ ಕಾರ್ಯದರ್ಶಿಯಾಗಿ ಡಾ.ಸುರೇಶ ವಿ.ಸಿ. (ಚಿಕ್ಕಬಳ್ಳಾಪುರ), ಖಜಾಂಚಿಯಾಗಿ ಡಾ.ಅಲೋಕ ಘನಾತೆ (ಕಲಬುರಗಿ) ಆಯ್ಕೆಯಾಗಿದ್ದಾರೆ.</p>.<p>ಆಡಳಿತ ಮಂಡಳಿ ಸದಸ್ಯರಾಗಿ ಡಾ.ಲೋಕೇಶ ಬಾಬು (ತುಮಕೂರು), ಡಾ.ಅಭಿಜಿತ ಎಚ್. (ಮೈಸೂರು), ಡಾ.ಸುಪ್ರಿಯಾ ಹೆಗ್ಡೆ ಆರೂರ (ಮಂಗಳೂರು), ಡಾ.ರಾಹುಲ್ ಮಂದಾಕನಳ್ಳಿ (ಕಲಬುರಗಿ), ಡಾ.ಸಮೀರ್ (ಹುಬ್ಬಳ್ಳಿ), ಡಾ.ಶಶಿಧರ ಬೀಳಗಿ (ಬೆಂಗಳೂರು) ಆಯ್ಕೆಯಾಗಿದ್ದಾರೆ. ಪದಾಧಿಕಾರಿಗಳ ಅಧಿಕಾರಾವಧಿ ಒಂದು ವರ್ಷ.</p>.<div><p><strong>ಪ್ರಜಾವಾಣಿ ಆ್ಯಪ್ ಇಲ್ಲಿದೆ: <a href="https://play.google.com/store/apps/details?id=com.tpml.pv">ಆಂಡ್ರಾಯ್ಡ್ </a>| <a href="https://apps.apple.com/in/app/prajavani-kannada-news-app/id1535764933">ಐಒಎಸ್</a> | <a href="https://whatsapp.com/channel/0029Va94OfB1dAw2Z4q5mK40">ವಾಟ್ಸ್ಆ್ಯಪ್</a>, <a href="https://www.twitter.com/prajavani">ಎಕ್ಸ್</a>, <a href="https://www.fb.com/prajavani.net">ಫೇಸ್ಬುಕ್</a> ಮತ್ತು <a href="https://www.instagram.com/prajavani">ಇನ್ಸ್ಟಾಗ್ರಾಂ</a>ನಲ್ಲಿ ಪ್ರಜಾವಾಣಿ ಫಾಲೋ ಮಾಡಿ.</strong></p></div>
<p><strong>ಕಲಬುರಗಿ</strong>: ಭಾರತೀಯ ಮನೋ ವೈದ್ಯಕೀಯ ಸಂಸ್ಥೆಯ ಕರ್ನಾಟಕ ಘಟಕಕ್ಕೆ (ಐಪಿಎಸ್–ಕೆಸಿ) ನೂತನ ಪದಾಧಿಕಾರಿಗಳನ್ನು ಘೋಷಿಸಲಾಗಿದ್ದು, ನೂತನ ಅಧ್ಯಕ್ಷರಾಗಿ ಗದಗಿನ ಜಿಮ್ಸ್ನ ಪ್ರಾಧ್ಯಾಪಕ ಡಾ.ಸೋಮಶೇಖರ ಬಿಜ್ಜಳ ಆಯ್ಕೆಯಾಗಿದ್ದಾರೆ.</p>.<p>ಕಲ್ಯಾಣ ಕರ್ನಾಟಕ ಮನೋವೈದ್ಯರ ಸಂಘ (ಕೆಕೆಪಿಜಿ)ದ ನಗರದಲ್ಲಿ ಆಶ್ರಯದಲ್ಲಿ ಹಮ್ಮಿಕೊಂಡ ‘ಕ್ಯಾನ್ಸಿಪ್ಸ್–2024’ ಸಮ್ಮೇಳನದಲ್ಲಿ ಭಾನುವಾರ ಈ ಕುರಿತು ಘೋಷಣೆ ಮಾಡಲಾಯಿತು. ಇದೇ ವೇಳೆ, 2025ರ ಕ್ಯಾನ್ಸಿಪ್ಸ್ ಸಮ್ಮೇಳನವನ್ನು ಚಿಕ್ಕಮಗಳೂರಿನಲ್ಲಿ ನಡೆಸಲು ತೀರ್ಮಾನಿಸಲಾಯಿತು.</p>.<p>ನೂತನ ಪದಾಧಿಕಾರಿಗಳು:</p>.<p>ಐಪಿಎಸ್– ಅಧ್ಯಕ್ಷರಾಗಿ ಡಾ.ಸೋಮಶೇಖರ ಬಿಜ್ಜಳ (ಗದಗ), ನಿಯೋಜಿತ ಅಧ್ಯಕ್ಷರಾಗಿ ಡಾ.ಅನಿಲಕುಮಾರ್ ಎಂ.ಎನ್. (ಮಣಿಪಾಲ), ಗೌರವ ಕಾರ್ಯದರ್ಶಿಯಾಗಿ ಡಾ.ನಾರಾಯಣ ಮುತಾಲಿಕ್ (ಬಾಗಲಕೋಟೆ), ಜಂಟಿ ಕಾರ್ಯದರ್ಶಿಯಾಗಿ ಡಾ.ಸುರೇಶ ವಿ.ಸಿ. (ಚಿಕ್ಕಬಳ್ಳಾಪುರ), ಖಜಾಂಚಿಯಾಗಿ ಡಾ.ಅಲೋಕ ಘನಾತೆ (ಕಲಬುರಗಿ) ಆಯ್ಕೆಯಾಗಿದ್ದಾರೆ.</p>.<p>ಆಡಳಿತ ಮಂಡಳಿ ಸದಸ್ಯರಾಗಿ ಡಾ.ಲೋಕೇಶ ಬಾಬು (ತುಮಕೂರು), ಡಾ.ಅಭಿಜಿತ ಎಚ್. (ಮೈಸೂರು), ಡಾ.ಸುಪ್ರಿಯಾ ಹೆಗ್ಡೆ ಆರೂರ (ಮಂಗಳೂರು), ಡಾ.ರಾಹುಲ್ ಮಂದಾಕನಳ್ಳಿ (ಕಲಬುರಗಿ), ಡಾ.ಸಮೀರ್ (ಹುಬ್ಬಳ್ಳಿ), ಡಾ.ಶಶಿಧರ ಬೀಳಗಿ (ಬೆಂಗಳೂರು) ಆಯ್ಕೆಯಾಗಿದ್ದಾರೆ. ಪದಾಧಿಕಾರಿಗಳ ಅಧಿಕಾರಾವಧಿ ಒಂದು ವರ್ಷ.</p>.<div><p><strong>ಪ್ರಜಾವಾಣಿ ಆ್ಯಪ್ ಇಲ್ಲಿದೆ: <a href="https://play.google.com/store/apps/details?id=com.tpml.pv">ಆಂಡ್ರಾಯ್ಡ್ </a>| <a href="https://apps.apple.com/in/app/prajavani-kannada-news-app/id1535764933">ಐಒಎಸ್</a> | <a href="https://whatsapp.com/channel/0029Va94OfB1dAw2Z4q5mK40">ವಾಟ್ಸ್ಆ್ಯಪ್</a>, <a href="https://www.twitter.com/prajavani">ಎಕ್ಸ್</a>, <a href="https://www.fb.com/prajavani.net">ಫೇಸ್ಬುಕ್</a> ಮತ್ತು <a href="https://www.instagram.com/prajavani">ಇನ್ಸ್ಟಾಗ್ರಾಂ</a>ನಲ್ಲಿ ಪ್ರಜಾವಾಣಿ ಫಾಲೋ ಮಾಡಿ.</strong></p></div>