ಕಮಲಾಪುರ ಸೇರಿದಂತೆ ವಿವಿಧ ಗ್ರಾಮ ಹಾಗೂ ತಾಂಡಾಗಳಿಂದ ಆಗಮಿಸಿದ್ದ 200 ಜನರಿಗೆ ಆರೋಗ್ಯ ತಪಾಸಣೆ ನಡೆಸಿ ಚಿಕಿತ್ಸೆ ನೀಡಲಾಯಿತು. ಸಕ್ಕರೆ ಕಾಯಿಲೆ ತಜ್ಞ ಡಾ.ಸಂತೋಷ ಎನ್ ಹಾರೂಕುಡೆ, ಹೃದ್ರೋಗ ತಜ್ಞ ಡಾ. ಶಂಕರಗೌಡ ಜಿ.ಎಚ್, ಶ್ವಾಸಕೋಶ ತಜ್ಞ ಶ್ರೀಕಾಂತ ದುರ್ಗೆ, ನೇತ್ರ ತಜ್ಞೆ ವಂದನಾ ಕಾಮಶೆಟ್ಟಿ, ಶೃತಿ ಬಿರಾದಾರ, ಪುಂಡಲೀಕರಾವ ಚಿರಡೆ, ವಿಜಯಕುಮಾರ ರಟಕಲ್, ಅಮೃತ ಗೌರೆ, ಅರುಣ ಧಮ್ಮೂರ ಇದ್ದರು.