ಜಿಲ್ಲಾ ಕಿವುಡರ ಸಂಘದ ಅಧ್ಯಕ್ಷ ಧನಂಜಯ ಉದನೂರ, ಡೆವಲಪ್ಮೆಂಟ್ ಸೊಸೈಟಿ ಫಾರ್ ಡೆಫ್ನ ಕಾರ್ಯದರ್ಶಿ ವಿ. ಭಾರತಿ ಪ್ರಸಾದ್, ಮುಖಂಡರಾದ ಬಸಲಿಂಗಯ್ಯ ಹಿರೇಮಠ, ಶಶಿಕಾಂತ ರಸ್ತಾಪುರ, ಮಲ್ಲಿಕಾರ್ಜುನ ಸುರಪುರ, ಗೋವಿಂದಸ್ವಾಮಿ ಗುತ್ತೇದಾರ, ವಾಸುದೇವ ಕೆ. ದೇಸಾಯಿ, ಏಜಾಜ್ ಮೊಹಮ್ಮದ್, ಶರಣಗೌಡ ಜೆ. ಬಿರಾದಾರ, ಹಯ್ಯಾಳಪ್ಪ ಎನ್. ವಗ್ಗೆನ್ನವರ, ಶೇಖ್ ಕಲೀಲ್ ಅಹ್ಮದ್, ಆನಂದ ವಿ. ಪಾಟೀಲ, ಶಾಂತಕುಮಾರ ಜಿ. ಹೂಗಾರ, ಗೌತಮ ಎಂ. ಕೆರಮಬಾಗಿ ಇದ್ದರು.